top of page
Aug 31, 20231 min read
ನಿಜಬಣ್ಣ
ತಿಳಿದೀತು ಹೇಗೆ ಕೂಗದೆ, ಯಾವುದು ಕಾಗೆ, ಯಾವುದು ಕೋಗಿಲೆ; ನಿಜದ ಬಣ್ಣ ಬಯಲಾಗುವುದು, ಒಮ್ಮೆ ಬಾಯಿ ಬಿಟ್ಟಾಗಲೆ. ಡಾ. ಬಸವರಾಜ ಸಾದರ. --- + --- ಕಾಕ ಕಾಕ: ಪಿಕ ಪಿಕ:...
0


Aug 31, 20232 min read
ಪಿ.ಕಾಳಿಂಗರಾಯರು
ಅಗಸ್ಟ್ ೩೧ ಅವರ ಜನ್ಮದಿನ "*********************** ನವೋದಯದ ಕವಿಗಳಿಗೆ ದನಿಯಾದ ಪಿ. ಕಾಳಿಂಗರಾಯರು ******************** ಕನ್ನಡದ ನವೋದಯ/ ರಮ್ಯ ಕಾವ್ಯ...
0


Aug 29, 20231 min read
ಜೈ ಹೋ ಭಾರತ
ಮುಗಿಲು ಮುಟ್ಟಿತು ಸಂತಸ ಸಡಗರ ಭಾರತ ಮಾತೆಯ ಮಕ್ಕಳಲಿ.. ಶಶಿಯ ಅಂಗಳದಿ ವಿಕ್ರಮ ಇಳಿದಿಹ ಅಪೂರ್ವ ಗಳಿಗೆಯ ನೋಡುತಲಿ. ಚಂದ್ರನ ಚುಂಬಿಸು ತ್ರಿವಿಕ್ರಮನ ಸಾಹಸ ನೋಡಿತು...
0


Aug 29, 20231 min read
ನಿಮ್ಮ ಅನುದಿನದ ಸಂಗಾತಿ
ನಾನು ನಿಮ್ಮ ಜೀವ ರಕ್ಷಿಸುವ ಸಂಗಾತಿ ನಿಮ್ಮ ಭಾರವನ್ನೆಲ್ಲ ಹೊತ್ತು ಓಡಾಡುವ ಅನುದಿನದ ಜೊತೆಗಾತಿ ಅಪಾಯಕಾರಿ ತಿರುವಿನಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಯಮ ...
0


Aug 29, 20232 min read
ಸಾಹಿತ್ಯದ ಅಭಿವ್ಯಕ್ತಿ ಮತ್ತು ರೂಪ ಸ್ವರೂಪ
ಡಾ. ಪೆರ್ಲರ ವಾರಾಂಕಣ ವಸಂತೋಕ್ತಿ – 14. ಸಾಹಿತ್ಯದ ಅಭಿವ್ಯಕ್ತಿ ಮತ್ತು ರೂಪಸ್ವರೂಪ ಕಾಲ ಮುಂದೆ ಮುಂದೆ ಸರಿಯುತ್ತ ಜನಜೀವನ ವಿಕಾಸಗೊಂಡಂತೆಲ್ಲ ಸಾಹಿತ್ಯದ...
1


Aug 28, 20232 min read
ಚಂದ್ರಯಾನ-3
ಆಲೋಚನೀಯ: ಚಂದ್ರಯಾನ 3 ಬಹುಕಾಲದ ಕನಸೊಂದು ನನಸಾಗಿದೆ. ನನಸಾದ ಈ ಕನಸಿನಿಂದ ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿದೆ. ಇಸ್ರೊ ವಿಜ್ಞಾನಿಗಳ ಬಯಕೆ ಫಲಿಸಿದೆ. ಖಗೋಳ...
0


Aug 27, 20231 min read
ಮಹಾಭಾರತ ಹನಿಗವನಗಳು
ಸಾಟಿ ***** ಬರಿ ಐವರಿದ್ದರೇನು ಪಾಂಡವರು ನೂರಿದ್ದೂ ಸಾಟಿಯಾಗಲಿಲ್ಲ ಕೌರವರು! ಕರ್ಣ ***** ವೈರಿಯಾದರೂ ಪಾಂಡವರಿಗೆ ಕರ್ಣ ಅದೇ ಬಳ್ಳಿಯ ಪರ್ಣ! ಮಹಾಭಾರತ...
0
Aug 27, 20231 min read
ಹೊಸ ಕೋರಿಕೆ
ದುಷ್ಟರಿಗೆ ಶಿಕ್ಷೆ ಬೇಡ ದೇವರೆ, ಶಿಷ್ಟರನ್ನಾಗಿಸು, ಅಷ್ಟು ಸಾಕು; ಶಿಷ್ಟರೆಂಬವರ ಮುಖವಾಡ ಕಳಚು, ಇಲ್ಲ, ಶಿಕ್ಷಿಸು, ಅದು ಮೊದಲಾಗಬೇಕು. ಡಾ. ಬಸವರಾಜ ಸಾದರ. --- + ---
0


Aug 24, 20236 min read
ಬೆಳಕಿನ ಬೀಜ ಜಿ.ಆರ್.ಪಾಂಡೇಶ್ವರ
ಶ್ರೇಷ್ಠ ಪತ್ರಕರ್ತ- ಕವಿ ಶ್ರೀ ಗಣಪತರಾವ್ ಪಾಂಡೇಶ್ವರ ಕನ್ನಡ ಪತ್ರಿಕಾರಂಗ ಅನೇಕ ಧೀಮಂತ ಪತ್ರಕರ್ತರನ್ನು ಕಂಡಿದೆ. ಕಳೆದ ೧೮೦ ವರ್ಷಗಳ ನಮ್ಮ ಪತ್ರಿಕಾಕ್ಷೇತ್ರ...
0
Aug 24, 20231 min read
ಹದಗೆಡಿಕೆ
ತಿಳಿ ಹಾಲಿಗೆ ಹುಳಿ ಹಿಂಡಿ, ಕೆಡಿಸದಿರು ಸವಿಯ; ಒಪ್ಪುಗೊಳುವ ಹೆಪ್ಪು ಹಾಕಿ, ತಿನಿಸು ಬೆಣ್ಣೆ ರುಚಿಯ. ಡಾ. ಬಸವರಾಜ ಸಾದರ. --- + ---
0


Aug 24, 20232 min read
ಪ್ರಾಣಿ ಮನೋಭಾವ
ಡಾ. ಪೆರ್ಲರ ವಾರಾಂಕಣ ವಸಂತೋಕ್ತಿ – 13. ಪ್ರಾಣಿಗಳಿಗೆ ತುಂಬ ನೀತಿ ನಿಯತ್ತು ಕ್ರಮ ಇದೆ; ಅವುಗಳ ಪ್ರಾಕೃತಿಕ ಏಕೋಭಾವ ಉನ್ನತವಾದದ್ದು ಅನಿಸುತ್ತದೆ. ನನ್ನ ಹಿರಿಯ...
0
Aug 22, 20231 min read
ಹೂಂಟಿ
ಬಲವಿರುವ ಎತ್ತಿಗೆ ಹಾಕುತ್ತಾರೆ ಹೂಂಟಿ, ಹಗುರಾಗಲೆಂದು ಎಡದ ಎತ್ತಿಗೆ ಶ್ರಮ; ಉಳ್ಳವರೂ ಹಾಗೇ ಹೊರಬೇಕು ಭಾರ, ಇಲ್ಲದವರ ಮುಂದೊಯ್ಯಲದೇ ಸರಿ ಕ್ರಮ. ಡಾ. ಬಸವರಾಜ...
0


Aug 21, 20231 min read
ಈ ಬಂಧ ಅನುಬಂಧ
ತಣ್ಣನೆಯ ಗಾಳಿ ತಂಪನ್ನು ಸೂಸಿ ತನ್ನಲರನ್ನು ಅರಳಿಸಲು ಬುವಿ ತನ್ನ ಮಣ್ಣ ತಂಪೆರದು ಹೂಹಾಸಲು ಒರಗಿದಾ ಜೀವಕ್ಕೆ ಸುಖ ನಿದ್ದೆ ಭರವಸೆಯ ನೀಡಿ ಕನಸುಗಳ ಬೆಸೆದು ಸಾಗುವ...
0
Aug 21, 20231 min read
ಹೊರಾವರಣ
ಕಾಸ್ಟೂಮುಗಳ ಕಾಲವಿದು, ಮೂಲ ಚಹರೆಗಳೇ ಮರೆ; ಬಣ್ಣ-ಬಟ್ಟೆಗೆಟ್ಟವರು ಮತ್ತೆ, ನಿಜಮನುಷ್ಯರಾಗರು, ಖರೆ. ಡಾ. ಬಸವರಾಜ ಸಾದರ. --- + ---
0


Aug 20, 20231 min read
ಮಹಾತಾಯಿಯ ಮಕ್ಕಳು!
ನಾವೆಲ್ಲ ಭಾರತಾಂಬೆಯ ಮಕ್ಕಳು ಲೆಕ್ಕಕ್ಕೆ ನೂರಾರು ಕೋಟಿ ಸತ್ತಂತಿರುವವರೇ ಬಹಳ! ನಾವೆಲ್ಲ ಅಣ್ಣ -ತಮ್ಮಂದಿರು ಕೌರವರು,ಪಾಂಡವರ ಹಾಗೆ ಮಹಾಭಾರತ ನಿರ್ಮಿಸುತ್ತಲೇ...
1
Aug 20, 20231 min read
ಚುಟಕಗಳು
ಅಕ್ಷರಗಳು """"""""""''''''" ತುಂಟ ಅಕ್ಷರಗಳಿವು ಹಿಡಿದು ಪದಗಳಲ್ಲಿ ಬಂಧಿಸುವ ತನಕ ಅರ್ಥವೇ ಆಗುವುದಿಲ್ಲ! ಕವಿತೆಯ ಕಥೆ """""""""""""""""" ಯಾರಿಗೂ...
0


Aug 19, 20231 min read
ಚುಟುಕುಗಳು
"ನನಸು." ಕಾಣೋಣ ನಾಡಜನ ಬೆಳೆಯಲೆಂಬ ಕನಸು.. ಕಿತ್ತಾಕುವ ಮನದಿಂದ ದ್ವೇಷದ ವೈಮನಸು. ಸಮರಸದ ಜ್ಯೋತಿ ಬೆಳಗಿಸಲು ನನಸು... ಸಂತಸದ ನಲಿದಾಟ ಮರೆಯಾಗಿ ಮುನಿಸು....
1


Aug 19, 20232 min read
ಸ್ವಾತಂತ್ರ್ಯ ಸ್ವೇಚ್ಛೆಯಾದಾಗ
. 'ಮೇರಾ ಭಾರತ್ ಮಹಾನ್: ನನ್ನೆಲ್ಲಾ ದೇಶವಾಸಿಗಳಿಗೆ ಎಪ್ಪತೇಳನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಇದೀಗ ತಾನೇ ಧ್ವಜಾರೋಹಣ ಮಾಡಿ , ದೇಶಭಕ್ತಿ ಗೀತೆ ಹಾಡಿ...
0


Aug 18, 20232 min read
ಡಾ.ಬಿ.ಎ.ಸನದಿ
ಇಂದು ಜನ್ಮದಿನದ ನೆನಪು *************** ಮಾನವ್ಯ ಕವಿ ನನ್ನ ಮತ್ತು ಬಿ. ಎ. ಸನದಿಯವರ ಒಡನಾಟ ೬೦ ವರ್ಷಗಳಷ್ಟು ದೀರ್ಘವಾದದ್ದಾಗಿತ್ತು, ಅಷ್ಟೇ ಅಲ್ಲ , ಅದು...
0


Aug 17, 20231 min read
ರಾಷ್ಟ್ರ ಕವಿ ಮೈಥಿಲಿಶರಣ ಗುಪ್ತ
ನನ್ನ ಪ್ರೀತಿಯ ಕವಿ ಮೈಥಿಲೀಶರಣ ಗುಪ್ತಾ ಅವರ "ಪಂಚವಟಿ" ಖಂಡಕಾವ್ಯವನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದು ಸುಮಾರು ೬೦ ವರ್ಷಗಳ ಹಿಂದೆ. ಅದು ಪುಸ್ತಕ ರೂಪವಾಗಿ...
0
Aug 17, 20231 min read
ಪಲ್ಲಕ್ಕಿಮೂರ್ತಿ
ಅದೆಷ್ಟು ದಿನ ಹೊತ್ತು ಮೆರೆಸುತ್ತಾರೆ, ಉತ್ಸವ ಮೂರ್ತಿಯ ಪಲ್ಲಕ್ಕಿ; ಹೆಣಭಾರವಾದಾಗ ಹೆಗಲಿಗೆ, ಎತ್ತಿ ಒಗೆಯುತ್ತಾರೆ, ನೆಲಕ್ಕೆ ಕುಕ್ಕಿ. ಡಾ. ಬಸವರಾಜ ಸಾದರ. --- + ---
0


Aug 16, 20231 min read
ಸ್ವಾತಂತ್ರ್ಯದ ಸಿರಿ
ಸಹಿಸರು ಯಾರು ಬಂಧನದ ಬದುಕು ನಲಿವಿದೆ ಸ್ವಾತಂತ್ರ್ಯ ಜೀವನದಿ.. ಹಂಗಿನ ಬಾಳದು ನಿತ್ಯವು ಗೋಳು ನರಕ ಯಾತನೆ ತನು ಮನದಿ. ದೇಶದಿ ಇರಲು ಆಂಗ್ಲರ ಆಳ್ವಿಕೆ ಗುಲಾಮರ ತೆರದಲಿ...
0


Aug 15, 20231 min read
ಅನುಭಾವಿ ಮಧುರ ಚೆನ್ನರು
ಇಂದು ಪುಣ್ಯಸ್ಮರಣೆ ********************************* ಹಲಸಂಗಿ ಗೆಳೆಯರ ಬಳಗದ ನಿರ್ಮಾತೃ ಮಧುರ ಚೆನ್ನರು ***************************** ಉತ್ತರ ಕರ್ನಾಟಕ...
0


Aug 15, 20232 min read
ಕನ್ನಡ ನುಡಿಯ ಕುಂದಣ :ಕೆ.ಜಿ.ಕದಣಗಾರರು
ಇಂದು ಜನ್ಮದಿನದ ನೆನಪು *********************** ಕನ್ನಡ ನುಡಿಗೆ ಕುಂದಣವೆನಿಸಿದ ಕೆ. ಜಿ. ಕುಂದಣಗಾರರು ************************** ಕನ್ನಡ ಭಾಷೆ, ಸಾಹಿತ್ಯ,...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page