top of page
ಇದು ಭಾಗ್ಯ
ಜೇಲ್-ಗಳಿಗೂ ಮಹಾಭಾಗ್ಯವೀಗ, ಮಹಾಮಹಿಮರ ಪಾದಸ್ಪರ್ಶದಿಂದ; ಹೇಳಿಕೊಳ್ಳದ ಯಾತನೆಯೂ ಅದಕ್ಕೆ, ಬೇಲ್-ಕಾನೂನೂ ಇರುವುದರಿಂದ. ಡಾ. ಬಸವರಾಜ ಸಾದರ. --- + ---
Nov 29, 20231 min read
1


ಕನ್ನಡ ನಾಡಲಿ
ಕನ್ನಡ ನಾಡಲಿ ಹುಟ್ಟಲು ಬಹಳ ಪುಣ್ಯವು ಬೇಕು ಗೆಳೆಯ ಕನ್ನಡ ನಾಡದು ರೂಪಿತವಾಗಿ ಪಾವನಗೊಳಿಸಿತು ಇಳೆಯ ನಮ್ಮೀ ನೆಲದ ಮಣ್ಣದು ಗಂಧ ತುಂಬಿದೆ ಚಂದನ ಶ್ರೀಗಂಧ ಸುಂದರ ಭಾಷೆ...
Nov 28, 20231 min read
0
ಕ್ರಿಯಾಭೇದ
ಜೀಂವಾ ತಗೀತೈತಿ, ಬೀಸಿ ಹೊಡದ್ ಕಲ್ಲು; ಮೂರ್ತಿ ಅಕ್ಕೈತಿ, ಕೆತ್ತಿ ತೀಡಿದ್ ಕಲ್ಲು. ಡಾ. ಬಸವರಾಜ ಸಾದರ. --- + ---
Nov 28, 20231 min read
0
ನಿಂದೆಯ ಫಲ
ನಿಂದೆಯ ಫಲ! * ದೋಷಗಳ ಹುಡುಕಿ ತೋರಿಸುವ ನಿಂದಕರು, ಹೊಲಸುಗಳ ತಿಂಬ ಹಂದಿಯ ಜಾತಿಯವರು! ಹಂದಿಯಿದ್ದರೆ ಪರಿಸರವು ನಿಚ್ಚ ಸ್ವಚ್ಛ! ಅಂತೆಯೇ ನಿಂದಿತನಾಗುವನು ದೋಷ ಮುಕ್ತ!...
Nov 28, 20231 min read
0


ವೈದ್ಯ ಜಾನಪದ
ಡಾ. ಪೆರ್ಲರ ಅಂಕಣ:ವಸಂತೋಕ್ತಿ -21 ಡಾ. ವಸಂತಕುಮಾರ ಪೆರ್ಲ ಮನೆಮದ್ದು ಹಾಗೂ ಮಂತ್ರಿಸಿದ ಯಂತ್ರ-ತಾಯಿತಗಳನ್ನು ಕಟ್ಟಿಕೊಳ್ಳುವುದನ್ನು ವೈದ್ಯ ಜಾನಪದ ಎಂಬ ಅಧ್ಯಯನ...
Nov 25, 20233 min read
0
ಸಂಸ್ಕಾರ
ಕಡಿ,ಕೊಲ್ಲು, ಕೊಚ್ಚೆನ್ನುವುದು"ಕಟುಕನ ಗಿಳಿ"! ಶಿರಬಾಗಿ ಸತ್ಕರಿಸುವುದು"ಸಂತನ ಗಿಳಿ"! ಈ ನಡೆವಳಿಕೆಗೆ ಅವು ಇರುವ ಪರಿಸರದ- ಚಟುವಟಿಕೆಗಳ ಕಂಡು ಪಡೆದ ಸಂಸ್ಕಾರ!...
Nov 22, 20231 min read
0
ವಾಕಿಂಗು !
"ಕಾಲುಗಳು ಮಾನವನ ಎರಡನೆಯ ಹೃದಯ"! ಇದು ನಮ್ಮ ವೈದ್ಯ ವಿಜ್ಞಾನದಭಿಪ್ರಾಯ! "ನಡಿಗೆ"ಯೇ ಹೃದಯದಾರೋಗ್ಯದ ರಹಸ್ಯ! ಬೆಳಗು ಜಾವದ ವಾಯುವಿಹಾರವೇ ಪಥ್ಯ! ಬೀರಣ್ಣ ನಾಯಕ ...
Nov 20, 20231 min read
0


ಗ್ಲಾನಿ- ಡಾ.ಜಿ.ಎಸ್.ಭಟ್ಟ ಸಾಗರ
ಸಾಗರದ ಉದಯ ಕಲಾವಿದರು - ತಂಡ ಡಾ. ಜಿ. ಎಸ್. ಭಟ್ಟ ಅವರ " ಗ್ಲಾನಿ" ನಾಟಕವನ್ನು ನವೆಂಬರ್ ೨೦ ಸೋಮವಾರ ರಂಗಕ್ಕೆ ತರುತ್ತಿದೆ. ಆ ನಿಮಿತ್ತ ಆ ನಾಟಕದ ಕುರಿತು ನಾನು...
Nov 19, 20232 min read
0
ಋಣಹೊಣೆ
ಪ್ರೀತಿ ಹೊರಿಸುವ ಋಣಕ್ಕೆ, ಇಲ್ಲ ಬೇರಾವುದೂ ಎಣೆ; ಬಿತ್ತಿ, ಬೆಳೆದು, ಹಂಚಿದಾಗಲೇ, ತೀರುವುದು ಅದರ ಹೊಣೆ. ಡಾ. ಬಸವರಾಜ ಸಾದರ. --- + ---
Nov 18, 20231 min read
0


ತರಕಾರಿ ಜಾನಪದ
ಡಾ. ಪೆರ್ಲರ ಅಂಕಣ ವಸಂತೋಕ್ತಿ – 20 ತರಕಾರಿ ಜಾನಪದ ಎಂಬುದು ವೈಶಿಷ್ಟ್ಯಪೂರ್ಣವಾದ ಒಂದು ಜಾನಪದ ಅಧ್ಯಯನ ವಿಷಯ. ತುಂಬ ಅಪರೂಪದ ವಿಷಯವೂ ಹೌದು. ಮೂಲತಃ ಮನುಷ್ಯ...
Nov 17, 20233 min read
1


ಧರ್ಮ ಕುತೂಹಲ- ನಾರಾಯಣ ಶಾನಭಾಗ
ಧರ್ಮದ ಕುರಿತು ಸಾಕಷ್ಟು ಜಿಜ್ಞಾಸೆ, ಚರ್ಚೆ ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ನಾರಾಯಣ ಶಾನಭಾಗ ಅವರ ಈ ಪುಸ್ತಕ ಸಕಾಲಿಕವಾದದ್ದು ಮತ್ತು ಮಹತ್ವದ್ದೂ ಹೌದು. ಮೂಲತಃ...
Nov 17, 20232 min read
0
ವರುಷ ನೂರಾದರೇನು?
ಡಾ.ಡಿ.ಎಸ್.ಕರ್ಕಿ ಅವರ ಸ್ಮರಣೆ ("ಹಚ್ಚೇವು ಕನ್ನಡದ ದೀಪ"--ಜನಪ್ರಿಯ ಗೀತೆಯ ಕವಿ ಡಾ.ಡಿ.ಎಸ್.ಕರ್ಕಿ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಕೊಪ್ಪ ಗ್ರಾಮದವರು)...
Nov 16, 20231 min read
0
ಚಾಣಾಕ್ಷರು
ಬಹಿರಂಗದಲಿ ಜಾತ್ಯತೀತ ವೇದಾಂತ! ಅಂತರಂಗದಲಿ ಜಾತೀಯತೆಯ ಭೂತ! ಪಾಶದಲಿ ಬಂಧಿ,ಈ ಜಾತ್ಯಂಧ ಮಂದಿ! ಮಂಕುಬೂದಿಯನೆರಚುವರು ಬೆರಕಿ ಮಂದಿ! ಬೀರಣ್ಣ ನಾಯಕ ಹೆರವಟ್ಟಾ
Nov 15, 20231 min read
0
ದೀಪವೊಂದೆ
ಲಕ್ಷ ದೀಪ ಉರಿಸಿದರೂ, ಹೊರಡುವ ಬೆಳಕೊಂದೆ; ಮನದ ತಮವ ಕಳೆದೊಗೆಯೆ, ಸಾಕು ಹಣತೆಯೊಂದೆ. ಡಾ. ಬಸವರಾಜ ಸಾದರ. --- + ---
Nov 14, 20231 min read
0
ಸಮಾಜವನ್ನು ಬೆಸೆಯುವ ಕೆಲಸ ಅಗತ್ಯ.
ಸಮಾಜವನ್ನು ಬೆಸೆಯುವ ಕೆಲಸ ಆಗಬೇಕು ಹೊರತು ಒಡೆಯುವ ಕೆಲಸ ಅಲ್ಲ ನಮ್ಮ ನಮ್ಮ ನಂಬಿಕೆಗಳು ನಮಗೆ. ಆದರೆ ಬೇರೆಯವರ ನಂಬಿಕೆಗಳನ್ನು ಹಾಳು ಮಾಡುವ ಯಾವ ಅಧಿಕಾರವೂ ನಮಗಿಲ್ಲ...
Nov 13, 20231 min read
0
ಸಪ್ತಸ್ವರ
ಜಾತಿ-ಮತದ ಹಂಗಿಲ್ಲ ಸಂಗೀತಕ್ಕೆ, ಅಲ್ಲಿ ಸ್ವರಗಳು ಕೇವಲ ಏಳು; ಹಮ್ಮು-ಬಿಮ್ಮಿಲ್ಲದ ಮನುಷ್ಯನಾಗಿ, ಸುಮ್ಮನೆ ಕಣ್ಮುಚ್ಚಿ ಕೇಳು. ಡಾ. ಬಸವರಾಜ ಸಾದರ. --- + ---
Nov 11, 20231 min read
0
ನೀನಿಲ್ಲದೆ ನಾನಿಲ್ಲ
ಸ್ನೇಹ ನೀನಿಲ್ಲದೆ ನಾನಿಲ್ಲ ನಿನ್ನಾಸರೆ ಜೊತೆಗಿರೆ ಜನ್ಮ ಪಾವನ ನೀನಿದ್ದಷ್ಟೂ ನಾನೇರುವೆ ಪ್ರೀತಿ,ಪ್ರೇಮದ ಏಣಿ ಸುಖ-ಶಾಂತಿ ಬಾಳಲಿ ನೀನದಕೆ ಸಾಕ್ಷಿ ಸಕಲ ಜೀವಿಗಳು...
Nov 11, 20231 min read
0
ಸ್ವರ್ಣ ಉತ್ಸವ ಒಂದು ತಮಾಷೆ
ಸಾಂಸ್ಕೃತಿಕವಾಗಿ ಮೃತಾವಸ್ಥೆ ತಲುಪಿದ ಕರ್ನಾಟಕದಲ್ಲಿ ಸ್ವರ್ಣ ಉತ್ಸವ ಒಂದು ತಮಾಷೆ! ************************* ಹಿಂದಿನ ಬಿಜೆಪಿ ಅಧಿಕಾರದ ಅವಧಿಯಲ್ಲೇ ರಾಜ್ಯದ...
Nov 7, 20231 min read
0
ಬಡವರ ಬಂಧು
ಮಕ್ಕಳ ಕವಿತೆ ಬೇಸಿಗೆಯಲ್ಲಿ ಬೇಕೇಬೇಕು ತಂಪು ಪಾನೀಯ ಐಸ್ ಕ್ರೀಮ್,ಸರಬತ್ತು ಇಲ್ಲದಿದ್ದರೆ ಸೆಕೆ ಎಷ್ಟೊಂದು ಅಸಹನೀಯ ಸಕ್ಕರೆ ಬೇಕು,ಲಿಂಬು ಬೇಕು ರೆಫ್ರಿಜರೇಟರ್ ಇರಲಿ...
Nov 5, 20231 min read
0
ಅಂತರ
ಖುಷಿಯ ಅಯುಷ್ಯ ಸಣ್ಣದು, ಬರುತ್ತಿರುವಂತೆಯೇ ಮಾಯ; ದುಃಖದ್ದೋ ಹೇಳಲಸದಳ, ದೀರ್ಘಕಾಲ ನೋವು-ಗಾಯ. ಡಾ. ಬಸವರಾಜ ಸಾದರ. --- + ---
Nov 5, 20231 min read
0
ಗುರಿ- ಗಮನ
ಗುರಿ ಇದ್ದರೆ, ಗಮನ; ಗುರಿ ತಲುಪೆ, ಜೀವನ. ಡಾ. ಬಸವರಾಜ ಸಾದರ. --- + ---
Nov 3, 20231 min read
0


ತೊಡವು ಜಾನಪದ
ಡಾ. ಪೆರ್ಲರ ಅಂಕಣ: ವಸಂತೋಕ್ತಿ – 17. ಉಡುಗೆ – ತೊಡುಗೆ ಎಂಬ ಜೋಡಿಪದವನ್ನು ಕೇಳಿದ್ದೇವೆ. ಉಡುವಂಥವುಗಳನ್ನು, ಅಂದರೆ ಮೈಮುಚ್ಚಿಕೊಳ್ಳುವ ಬಟ್ಟೆ...
Nov 2, 20232 min read
0
ರಿಕಾಮಿ
ಮಳೆಯೂ ಇಲ್ಲ, ಬೆಳೆಯೂ ಇಲ್ಲ, ರಿಕಾಮಿಯಾಗಿವೆ ಭೂಮಿ-ಆಕಾಶ; ಬೀಳುತ್ತಿದೆ ಜನ-ಜಗದುದರಕೆ ಬೆಂಕಿ, ಕಾಯುತ್ತಿದೆ ಬರ ಬರಲು ಅವಕಾಶ. ಡಾ. ಬಸವರಾಜ ಸಾದರ. --- + ---
Nov 1, 20231 min read
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page