top of page


ಕವಿ ಸು.ರಂ.ಎಕ್ಕುಂಡಿ
ಪದವಿ ಪಡೆಯುವಾಗ ಸಾಂಗ್ಲಿ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಡಾ. ವಿ. ಕೃ. ಗೋಕಾಕ , ರಂಶ್ರೀ. ಮುಗಳಿಯಂಥವರ ಪ್ರೇರಣೆ ಪ್ರಭಾವಗಳಿಗೊಳಗಾಗಿ ಕಾವ್ಯಾಸಕ್ತಿಯನ್ನು...
May 31, 20232 min read
0


ಕುಳವಾಡಿ ಎಂಬ ದೇಸೀ ಪದ
ಅಂಕಣ ವಸಂತೋಕ್ತಿ – 2. ಕಾಲದ ಮಹಿಮೆಯೋ ಜೀವನದ ರೀತಿ ನೀತಿ ಬದಲಾದದ್ದರಿಂದಲೋ ಗೊತ್ತಿಲ್ಲ, ದೇಸೀಯವಾದ ಹಲವು ಮಹತ್ವದ ಶಬ್ದಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ....
May 29, 20232 min read
0


ನಿಜದನಿಯ ಪ್ರೊ.ಜಿ.ಎಚ್.ನಾಯಕ
ಪ್ರೊ.ಜಿ.ಎಚ್.ನಾಯಕ ಅವರು ಇನ್ನಿಲ್ಲ ಎಂಬುದನ್ನು ಒಮ್ಮೆಲೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಕಂಡು ಮಾತನಾಡಿ ಚರ್ಚಿಸಿ ಅವರ ಪ್ರೀತಿಗೆ ಪಾತ್ರನಾದ ಆ...
May 26, 20233 min read
1
ಬೇಸರವ ಕಡಿಮೆ ಮಾಡುವ ಮಲಾಮು...
ಅದೆಷ್ಟೇ ಬಾರಿ ಯೋಚಿಸಿದರೂ ನನ್ನ ಪಾಲಿಗೆ ಒಗಟಾಗಿಯೇ ಉಳಿದುಬಿಟ್ಟ ವಿಚಿತ್ರ ಮನಸ್ಥಿಯ ಹೊತ್ತ ಮಾನವ... ಅಲ್ಲೊಬ್ಬ ಎಲ್ಲರೆದುರು ಬಂಡೆಗಲ್ಲಿನವನಂತೆ ತೋರಿ ಮನೆಯ...
May 26, 20231 min read
0


ಹು.ವೆಂ.ಚುಟುಕುಗಳು
ಹುಡುಕುತ್ತಲೇ ಇರೋಣ ********************* ಬಂತು ಬಂತು ಬಂತು ೫ಜಿ ಎಲ್ಲಿ ನಮ್ಮ ಗುರೂಜಿ? ಕಳೆದುಹೋಗಿದ್ದಾನೆ ಅಬ್ಬರದಲ್ಲಿ ಸಿಗಲಾರನು ಅವನಿನ್ನು ಸುಲಭದಲ್ಲಿ...
May 24, 20231 min read
0


ಆಲೋಚನೀಯ
If a change of glasses improve our eyesight. A change of thoughts improve our life.- what's app msg ನಮ್ಮ ವಿಚಾರ ಧಾರೆಗಳನ್ನು...
May 24, 20232 min read
0
ಜಾತಿ ಧರ್ಮಗಳ ಜಗಳ
ಹಸಿಮಾಂಸ ಹರಿದು ತಿನ್ನುತ್ತಿದ್ದ ನರ ಮಾನವ ಪೂರ್ವಇತಿಹಾಸ ಕಾಲ ನೆನಪಿಸಿಕೊಳ್ಳಲೇಬೇಕು ಇವ ಗುಡ್ಡ ಗವಿ ಗವಾರದಾಗ ಬದುಕಿತ್ತಾಗ ಬಡಜೀವ ಈಗ್ಯಾಕೊ ಬಂತು ಜಾತಿ ಧರ್ಮಾಂಧತೆ...
May 22, 20231 min read
0


ಅ.ನ.ಕೃಷ್ಣರಾಯರು ೨
"೧೯೫೦-೬೦ ರ ದಶಕಗಳಲ್ಲಿ ಕೃಷ್ಣರಾಯರು ಬೆಂಗಳೂರಿನ ಶಕ್ತಿಕೇಂದ್ರವೇ ಆಗಿದ್ದರು ಮತ್ತು ಸಾಹಿತ್ಯ ಕ್ಷೇತ್ರದ ಸಾರ್ವಭೌಮರೂ ಆಗಿದ್ದರು" ಎಂದು ಡಾ. ಎ. ಎಸ್....
May 21, 20231 min read
1


ಅ.ನ.ಕೃಷ್ಣರಾಯರು-೧
ಎಲ್. ಎಸ್. ಶಾಸ್ತ್ರಿ ಕನ್ನಡ ಮತ್ತು ಕೃಷ್ಣರಾಯರು - ಈ ಎರಡು ಶಬ್ದಗಳನ್ನು ಬೇರ್ಪಡಿಸಬೇಕಿಲ್ಲ. "ಕನ್ನಡದ ಕೃಷ್ಣರಾಯರು " ಎಂದರೂ ಸರಿ. "ಕನ್ನಡಕ್ಕೊಬ್ಬರೇ...
May 20, 20233 min read
0


ವಸಂತೋಕ್ತಿ - ಎಡ ಮತ್ತು ಬಲ ಡಾ.ವಸಂತಕುಮಾರ ಪೆರ್ಲ
ಎಡ, ಬಲ; ಎಡಪಂಥೀಯರು, ಬಲಪಂಥೀಯರು; ಎಡಚರು ಎಂಬಿತ್ಯಾದಿ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದು ಇಂಗ್ಲಿಷಿನ leftists ಮತ್ತು rightists ಎಂಬುದರ...
May 20, 20232 min read
0


'ವಸಂತೋಕ್ತಿ' ಡಾ.ವಸಂತ ಕುಮಾರ ಪೆರ್ಲ ಅವರ ಅಂಕಣ
ನಮ್ಮ ನಿಮ್ಮೆಲ್ಲರ*‘ಆಲೋಚನೆ.ಕಾಮ್’* ವೆಬ್ ಪತ್ರಿಕೆಗೆ ಕವಿ,ವಿಮರ್ಶಕ,ಅಂಕಣಕಾರ,ಸಂಶೋಧಕ,ಪತ್ರಕರ್ತ,ಸಂಸ್ಕೃತಿ ಚಿಂತಕ,ಅನುವಾದಕರಾಗಿರುವ .ಡಾ.ವಸಂತಕುಮಾರ ಪೆರ್ಲ ಅವರು...
May 20, 20231 min read
0
ಯಾಕಪ್ಪಾ ಕೋಪ ?
ಬಾರಪ್ಪ ಮಳೆರಾಯ ಯಾಕಿಷ್ಟು ಮುನಿಸು ಬಂದುಬಿಡು ಬೇಗ ನೀನು ಈಡೇರಿಸು ನಮ್ಮ ಕನಸು ಕಾದಿರುವಳು ಭೂತಾಯಿ ನಿನಗಾಗಿ ಹಗಲಿರುಳು ಅರಿವಿಲ್ಲವೆ ನಿನಗೆ ರೈತರ ನಿತ್ಯದ ಗೋಳು...
May 19, 20231 min read
0
ಇಳೆ ತಣಿಸು ಮಳೆಯೆ
ಮಳೆ ಹನಿಸು ಬುವಿ ತಣಿಸು ಓ ಮೇಘ ಮಾಲೆ ಬಿರುಕು ನೆಲಕೆಲ್ಲಿ ಹಲ ಬರವಿಳೆಯ ಮೇಲೆ. ಬತ್ತಿಹುದು ಕೆರೆ ಬಾವಿ ಇಳಿದು ಬಾ ಗಂಗೆ ಹೊಳೆ ಹಳ್ಳ ನಗುತಿರಲು ನಿನಗೆ ಶರಣೆಂಬೆ...
May 18, 20231 min read
0


ಡಾ.ನಾ.ಸು.ಹರ್ಡೀಕರ
ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದು ಬಂದ ಡಾ. ನಾರಾಯಣ ಸುಬ್ಬರಾವ್ ಹರ್ಡಿಕರ ಅವರು ವೈದ್ಯ ವೃತ್ತಿ ಮಾಡಿ ಬೇಕಾದಷ್ಟು ಹಣ ಗಳಿಸಿ...
May 18, 20231 min read
0
ಆಲೋಚನೀಯ
ಆಲೋಚನೀಯ ಆತ್ಮೀಯರೆ ನಿಮಗಿದೊ ಪ್ರೀತಿಯ ವಂದನೆಗಳು. ಬಹುಕಾಲದ ತರುವಾಯ ನಿಂತು ಬಿಟ್ಟಿದ್ದ ಆಲೋಚನೀಯ ಇಂದು ಚಲನೆಗೆ ಅಣಿಗೊಂಡಿದೆ. ಹಲವು ಏಳು ಬೀಳುಗಳ ನಡುವೆ ಆಲೋಚನೆ.ಕಾಂ...
May 18, 20231 min read
1
ಗುಜ್ಜೆಯ ಪಲ್ಯ
ಹೆಚ್ಚುವ ವರೆಗೆ ಗೊತ್ತಾಗುವುದಿಲ್ಲ ಗುಜ್ಜೆಯ ಒಳಸ್ವರೂಪ ಚುನಾವಣೆಯ ಫಲಿತಾಂಶದ ಹಾಗೆ ಹೆಚ್ಚು ಬೆಳೆದಿದ್ದರೆ ದೊಡ್ಡ ಹೋಳುಗಳಾಗಿ ಕತ್ತರಿಸಿ ಬೇಯಿಸಿ ಹದವಾಗಿ ಜಜ್ಜಬೇಕು...
May 18, 20231 min read
0
ದಾರಿಯಲಿ ನಿಂತವರಿಗೆ
*ದಾರಿಯಲೆ ನಿಂತವರಿಗೆ* ದಾರಿಗಳಿವೆ ಇಲ್ಲಿ:ಬಾಳಿನಲಿ ಒಂದೇ ಅಲ್ಲ,ನೂರಾರು, ಇರುವ ದಾರಿಗಳನೂ ಹುಡುಕುವುದೆ, ಸುಮ್ಮನೆ!? ಮೀನಿಗೆ ದಾರಿಯನು ಯಾರು ಕಾಣಿಸಿದವರು?...
May 18, 20231 min read
0


ವಿಮರ್ಶಕ ಜಿ.ಎಸ್.ಆಮೂರ
ಅಮೂರರು ಜನಿಸಿದ್ದು ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿ ಯಲ್ಲಿ ೧೯೨೫ ರ ಮೇ ೮ ರಂದು. ಪದವಿ ಪಡೆದು ಗದಗ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ,...
May 18, 20231 min read
0
ಚಿಂತಕ ಜಾರ್ಜ್ ಬರ್ನಾರ್ಡ್ ಶಾ
1898 ರಲ್ಲಿ ಶಾ ಐರ್ಲೆಂಡ್ ನ ಶ್ರೀಮಂತ ಮಹಿಳೆ ಚಾರ್ಲೆಟ್ ಎಂಬವಳನ್ನು ವಿವಾಹವಾದ. ನಂತರ ಅವನು ನಾಟಕ ರಚನೆಯತ್ತ ಹೆಚ್ಚಿನ ಗಮನ ಹರಿಸಿದ. ಅವನ ಪ್ರಸಿದ್ಧ ನಾಟಕ ಜಾನ್...
May 18, 20232 min read
0
ನೋಟ ನಂಬಿಕೆ ವಾಸ್ತವ
*ನಂಬಿಕೆ, ವಾಸ್ತವಗಳ ತೆರೆಯ ಅಂಚಲಿ ನಿಂತು ಕಂಡ ನೋಟ* ಒಂದು ಸಂಖ್ಯೆಯ (ಉದಾ:1ನ್ನೇ ಇಟ್ಟುಕೊಳ್ಳೋಣ, ಬೇರೆ ಸಂಖ್ಯೆಯಾದರೂ ಅಡ್ಡಿಯಿಲ್ಲ) ನಾಲ್ಕು ಮೂಲೆಗಳಲ್ಲಿ ನಿಂತು...
May 18, 20231 min read
0
ಪ್ರಶ್ನೆಗಳ ಸುಳಿಯೊಳಗೆ
ಐದ್ ಪಾಸು ಆರು ಬಾಲೆ ಆಗಲೆ ಒಂದಿನ ಯೋನಿ ತುಂಬಾ ಕೆಂಪು ಸ್ರಾವ! ಕಂಗಾಲಾದ ಹಸುಳೆ ಅಳುತ್ತಲೇ ಕರೆದಳು ಅಮ್ಮನ ಹಾವು ನೋಡಿದ ಹರಿಣಿಯಂತೆ ಬೆದರುತ್ತ ಬಂದವಳೆ ಮಗಳ ಅವತಾರವ...
May 17, 20231 min read
0
ವರ್ತಮಾನದ ಜರೂರು
ವರ್ತಮಾನದ ಜರೂರು. +-+-+-+-+-+-+-+-+-+-+- ಭೂತಿಕ ಸೀರೆಯ ಸಾತ್ವಿಕ ನೆರೆ ಉಟ್ಟಡೆ ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ: ಈ ಮಾತು ಬಿದ್ದುದು ನೋಡಾ,...
May 17, 20231 min read
0


ಕಾಡ ಕತ್ತಲು ನಿನ್ನ ಮೌನ
ಕಾಡ ಕತ್ತಲು ನಿನ್ನ ಮೌನ ಎರಡೂ ಒಂದೇ ಅನಿಸುತ್ತದೆ ಕತ್ತಲಲ್ಲಿ ಬರಿಗಾಲಲ್ಲಿ ನಡೆದು ಬೊಕುಳ ಹೂ ಆರಿಸಿ ಚಂದಕದೆಲೆಯ ಕೊಟ್ಟೆಯಲಿ ತುಂಬುತ್ತಿರುವಾಗ ಸಿಕ್ಕ ರಾಮಪತ್ರೆ...
May 17, 20231 min read
0


ಡಾ.ಅನುಪಮ ನಿರಂಜನ
ಡಾ. ಅನುಪಮಾ ನಿರಂಜನ *********************** ಕನ್ನಡದ ಲೇಖಕಿಯರಲ್ಲಿ ಡಾ. ಅನುಪಮಾ ನಿರಂಜನ ಅವರದೇ ಒಂದು ಪ್ರತ್ಯೇಕ ದಾರಿ. ಅವರು ವೈದ್ಯಲೇಖಕಿ. ಕನ್ನಡಕ್ಕೆ...
May 17, 20231 min read
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page