top of page
Apr 29, 20241 min read
ನಹಿ ಚಲೇಗಾ
ಪರಿಣತ ಪಾತ್ರಧಾರಿಗಳನ್ನೂ ಮೀರಿಸುತ್ತಾರೆ ನಟನೆಯಲ್ಲಿ, ರಾಜ- ಕಾರಣಿಗಳು; ಮೂಢರಲ್ಲ ನೋಡುಗರು, ಒಳಸುಳಿಗಳ ಅಳೆದು, ತೂಗಿ-ತೂರುತ್ತಾರೆ, ಮತದಾರರುಗಳು. ಡಾ. ಬಸವರಾಜ ಸಾದರ.
1
Apr 27, 20244 min read
ಭಾಗವತ ಸುಬ್ರಹ್ಮಣ್ಯ ಧಾರೇಶ್ವರ
ನಮ್ಮನ್ನು ಅಗಲಿದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಅಕ್ಷರಾಂಜಲಿ. ಲೋಕಧ್ವನಿಬಳಗಕ್ಕೆ ಧನ್ಯವಾದಗಳು. ಸುಬ್ರಹ್ಮಣ್ಯ ಧಾರೇಶ್ವರ ಕೋಮಲ ಕಂಠಸಿರಿಯ...
0
Apr 21, 20241 min read
ಅಲ್ಲಿತ್ತು ಗುಬ್ಬಿಗೂಡು
ನಮ್ಮ ಮನೆಯಂಗಳದಿ ಗಿಡದಲ್ಲೊಂದು ಗುಬ್ಬಿಗೂಡು ದಿನನಿತ್ಯ ಚಿಲಿಪಿಲಿ ಹಾಡು ಅಲ್ಲೇ ಮನೆ ಸುತ್ತಲೂ ಹಾರಾಟ ಮೊಟ್ಟೆ ಇದ್ದಿರಬೇಕು ಗೂಡಲಿ ಅದಕ್ಕೇ ಕಾವಲು ಸರದಿಯಲ್ಲಿ...
0
Apr 21, 20241 min read
ಯುಗಾದಿ
ಚೈತ್ರಮಾಸದಿ ಯುಗದ ಆರಂಭ ಸೃಷ್ಟಿಯ ಪ್ರಾರಂಭ ಕಾಲಕ್ಕೂ-ನಮಗೂ ನೇರ-ನಂಟು ಇದುವೇ ಬ್ರಹ್ಮಗಂಟು. ಪಚ್ಚೆ ಹಸಿರ ತುಂಬಿ ನಳನಳಿಸುವ ಗಿಡ-ಮರ-ಬಳ್ಳಿ ಬೋಳಾಗಿ ಈ ನವಮಾಸದಲಿ ಎಲೆ...
1
Apr 18, 20244 min read
ದ್ವಾರಕೀಶ ಸಂದರ್ಶನ ಸಾರ
2012ರಲ್ಲಿ ಮಂಗಳ ವಾರ ಪತ್ರಿಕೆಗೆ ನಾನೂ ದ್ವಾರಕೀಶ್ ಸಂದರ್ಶನ ನಡೆಸಿ ಬರೆದ ಲೇಖನ ಇಲ್ಲಿದೆ ಓದಿ. ವಿಷ್ಣು ನನ್ನ ವೃತ್ತಿ ಬದುಕಿನ ದಿಕ್ಸೂಚಿಯಾದ : ದ್ವಾರಕೀಶ್...
0
Apr 17, 20241 min read
ಅರಿಯದಾದೆ
ನನ್ನೊಳಗ ನಾ ಅರಿಯದೆ ಇಷ್ಟು ವರುಷ ಬದುಕಿದೆ ನನ್ನಹಮಿಕೆಯ ತೊರೆಯದೆ ಸಾಧಿಸಿದೆನು ಎಂಬ ಭಾವ ಮೇಲೆದ್ದು ಮೆರೆಯಿತೆ ಘನದ ಕಾರ್ಯವಾಯಿತೆಂದು ಮನಕೆ ಮುಸುಕು ಕವಿಯಿತೆ ? ದೇಹ...
0
Apr 16, 20242 min read
ದ್ವಾರಕೀಶ ನೆನಪು
ವಿಶೇಷ ಪ್ರಯೋಗಾತ್ಮಕ ಅಭಿಲಾಷೆ ಹೊತ್ತ ಚಿತ್ರಗಳನ್ನು ನಿರ್ಮಾಣ ಮಾಡಿದವರು ದ್ವಾರಕೀಶ್.ಭಾರತೀಯ ಚಿತ್ರರಂಗ ಕಂಡ ದಿಗ್ಗಜ ಕಲಾವಿದರ ಸಾಲಿಗೆ ಸೇರುವ ಡಾ.ರಾಜ...
0
Apr 15, 20241 min read
ಹೆದರಿಕೆ
ಸಾವಿಗೆ ಹೆದರುವ ಸರ್ವಾಧಿಕಾರಿ, ಒಳಗೊಳಗೇ ಸಾಯುತ್ತಿರುತ್ತಾನೆ, ಸದಾ; ಒಳಗಿನ ಭಯವ ಮುಚ್ಚಿಹಾಕಲು ಜನರ ಕೊಲ್ಲುತ್ತಿರುತ್ತಾನೆ, ಸರ್ವದಾ. ಡಾ. ಬಸವರಾಜ ಸಾದರ. --- + ---
0
Apr 4, 20244 min read
ಮಂದಾರ ರಾಮಾಯಣ
ಪ್ರಾದೇಶಿಕ ವೈಶಿಷ್ಟ್ಯದ ತುಳುವಿನ ‘ಮಂದಾರ ರಾಮಾಯಣ’ ಭಾರತದೇಶದಲ್ಲಿ ಎಷ್ಟು ಭಾಷೆಗಳಿವೆಯೋ ಅಷ್ಟು ರಾಮಾಯಣಗಳಿವೆ ಮತ್ತು ಆಯಾ ಭಾಷೆಗಳಲ್ಲಿ ಎಷ್ಟು ತಲೆಮಾರುಗಳು...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page