May 262 minಹೆಬ್ಬೆರಳು-ದ್ರೋಣ ನೆಲೆನಿರಾಕರಿಸಿದರೂ ಕೂಡ ಅಂತರಂಗದಲ್ಲಿ ಶ್ರೀ ಗುರುವನ್ನು ನೆಲೆಗೊಳಿಸಿ ಒಳಗಿನ ಭಾವಕ್ಕೆ ಮಣ್ಣಿನ ಆಕಾರ ಕೊಟ್ಟು ಅದರೊಳಗೆ ಗುರುವಿನ ಪ್ರಾಣ ಪ್ರತಿಷ್ಠಾಪನೆ ಮಾಡಿ ಶ್ರೇಷ್ಠ...
May 131 minಬೇರುದಾಯಿ[13/05, 3:53 pm] Basavaraj Sadar: ಬೇರುದಾಯಿ ---------------- ತಾಯಿ- ಬೇರು, ಮರದ ಮೂಲ, ಜೀವಕೋಟಿ- ಗಾಧಾರ; ಎಲೆ, ರೆಂಬೆ ಕೊಂಬೆ, ಹೂ- ಹಣ್ಣು, ಬೀಜ ಅದರ...
May 101 minನವ ಸಂವತ್ಸರದ ಹಾಡುನವ ಸಂವತ್ಸರದ ಹಾಡು ಹೊಸಗನಸಿನ ಬೆನ್ನನೇರಿ ಹಾರಿ ಬರುತಿದೆ ನವ ಸಂವತ್ಸರದ ಹಕ್ಕಿ ಮೂಡಣ ಅಂಚಿನ ಬೆಟ್ಟದಿ ಜಾರಿ ಕರೆದು ತರುತಿದೆ ಹೊಸ ಬೆಳಕನು ಹೆಕ್ಕಿ ll ನವಚೈತ್ರದ...
May 91 minಭವಿಷ್ಯಸತ್ಯಭವಿಷ್ಯ ಹೇಳಿದ್ದಾರೆ ಜ್ಯೋತಿಷಿಗಳು, ಕೆಲವರಿಗೇ ಗೆಲುವು, ಹಲವರಿಗೆ ಸೋಲೆಂದು; ಧೈರ್ಯ ಮೆಚ್ಚಬೇಕು ಎಲ್ಲರದೂ, ನಂಬಿದ್ದಾರೆ ತಮ್ಮದೇ ಗೆಲುವೆಂದು. ಡಾ. ಬಸವರಾಜ ಸಾದರ....
May 71 minಅಸಂಗತಜಗದ ಜಾತ್ರೆಯ ಗದ್ದಲದಿ ಕಳೆದು ಹೋಗಿಹೆವು ಅಪರಿಚಿತ ನಗರದ ಅನಾಮಿಕರಂತೆ ಕಡಲ ಕಿನಾರೆಯಲಿ ಬಿಗಿದು ಕಟ್ಟಲು ಮರೆತ ಹಗ್ಗವಿಲ್ಲದೇ ನಿಂತ ದೋಣಿಯಂತೆ ಪರಿಚಿತರೊಂದಿಗೆ...
May 42 minವೀರತಪಸ್ವಿ ಪರಶುರಾಮ- ಡಿ.ಎಸ್. ಶ್ರೀಧರ( ಕಾದಂಬರಿ)ಕನ್ನಡದಲ್ಲಿ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳ ಫಸಲು ಸಮೃದ್ಧವಾಗಿಯೇ ಇದ್ದರೂ ಪೌರಾಣಿಕ ಕಾದಂಬರಿಗಳಿಗೆ ಮಹತ್ವ ಬಂದಿದ್ದು ದೇವುಡು ನರಸಿಂಹ ಶಾಸ್ತ್ರಿಗಳಿಂದ. ಅವರ...
May 11 minಇರುಳು ಜಾರುತಿದೆ ಸುಮ್ಮನೆಇರುಳು ಜಾರುತಿದೆ ಸುಮ್ಮನೆ ಆದರೂ ಮಾಧವನ ಸುಳಿವಿಲ್ಲ,ನಿದಿರೆಯದೂ.. ಅವನು ಬಾರದೆ ನಿದಿರೆಯೂ ಸುಳಿಯದು ಸುಮ್ಮನೆ ಜಾರುತಿದೆ ಇರುಳು ಮಾಧವ ಕೊಟ್ಟ ಮಾತು ಮರೆತನೇ? ರಾಧೆ...