top of page
ಕಾಯ್ಕಿಣಿ ಓಣಿಯ ಕತೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ನನಗೆ ಮತ್ತು ನಮ್ಮ ಸಮಕಾಲೀನ ಸಾಹಿತ್ಯ ಬಳಗದ ಯುವ ಪೀಳಿಗೆಗೆ ಈ ಓಣಿ ಚಿರಪರಿಚಿತ. ಸಾಹಿತ್ಯ ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಪ್ರೋತ್ಸಾಹಿಸಿ...
Feb 29, 20242 min read
0
ವಾದತ್ರಯ
ಬೆಸೆದು ಬೆಳೆಸುತ್ತದೆ, ಪರಸ್ಪರ ಸಂವಾದ, ಒಡೆದು ಒಕ್ಕಲೆಬ್ಬಿಸುತ್ತದೆ, ತನ್ನದೇ ಎನ್ನುವ ವಾದ; ಹದಗೆಡಿಸಿ ಹಳ್ಳಗೂಡಿಸುತ್ತದೆ, ಕೈಮೀರುವ ವಿವಾದ. ಡಾ. ಬಸವರಾಜ ಸಾದರ....
Feb 26, 20241 min read
0
ಬ್ರಹ್ಮಶ್ರೀ ದೈವರಾತರು
#ಕಿರಣ_ವಾಚನ : 📚📖📚📖 ಗೋಕರ್ಣದ ಬ್ರಹ್ಮರ್ಷಿ ದೈವರಾತರು 🙏🙏 ಗೋಕರ್ಣದ ನಾಗರಿಕರಿಗೆ ಬ್ರಹ್ಮರ್ಷಿ ದೈವರಾತರ ಬಗ್ಗೆ ಎಷ್ಟು ಮಾಹಿತಿ ಇದೆ ಎಂದು ಗೊತ್ತಿಲ್ಲ. ಆದರೆ...
Feb 24, 20241 min read
0
ಬೆಪ್ಪು ತಮ್ಮನ ಪ್ರಲಾಪ
ಹಸಿರಿರಲು ಭೂಮಿಯಲಿ ಜೀವಿಗಳ ಉಸಿರಾಟ ಹಸಿರಳಿದು ಹೋದಾಗ ಧರಣಿ ಬೆಂಗಾಡು ಹಸಿರಸಿರಿ ಬೆಳೆಸುತಿರಿ ಧಾರುಣಿಯ ತುಂಬೆಲ್ಲ ವಿಷವಾಗುತಿದೆ ಗಾಳಿ ಬೆಪ್ಪುತಮ್ಮ ವೆಂಕಟೇಶ...
Feb 14, 20241 min read
0
ಪಾಲನ್ಯಾಯ
ಬಲಗಣ್ಣಿಗೆ ಆಕಳ ಹಾಲು, ಎಡಗಣ್ಣಿಗೆ ಕಳ್ಳಿಯ ಹಾಲು! ಆದೀತೆ ಇದು ಸಮಪಾಲು; ಮುರಿಯದೆ ಹೀಗಾದರೆ ನ್ಯಾಯದೇವತೆಯ ಕಾಲು? ಡಾ. ಬಸವರಾಜ ಸಾದರ. --- + ---
Feb 10, 20241 min read
0
ದೇವೋವಾಚ...
ಎಷ್ಟು 'ಹೊತ್ತು' ಮೆರೆಸುತ್ತೀರಿ ನನ್ನ, ಇಳಿಸಿಬಿಡಿ ನೆಲಕ್ಕೆ ಇನ್ನ, ಪ್ರತಿಷ್ಠೆಯಾಗಿದ್ದರೆ ಪ್ರಾಣ, ನಡೆದಾಡುವೆ; ಉತ್ತಿ-ಬಿತ್ತಿ ಬೆವರಿಳಿಸಿ ಬೆಳೆದುಣ್ಣಿ, ನಾನೇ...
Feb 9, 20241 min read
0
ಜೀವ ನದಿಗೆ ಬೆಳಕ ಹರಿಸು
ಎಲ್ಲೋ ಬೆಳೆಸಿದೆ ಇನ್ನೆಲ್ಲೋ ಬಾಳಿಸುವೆ ಇಂದಿಲ್ಲಿ ಬಾಳಿಸುತ್ತಿರುವೆ ಅಳಿದುಳಿವ ಬಾಳಿಗೆ ಇನ್ನೆಲ್ಲೊ ಸವಿ ತುಂಬುವೆ. ಮತ್ತೆಲ್ಲೋ ಜೀವನದಿಯನು ದೇವನದಿಗೆ ಹರಿಸುವೆ...
Feb 7, 20241 min read
0


ದಿನಕರ ದೇಸಾಯಿ
'ಚುಟಕ ಬ್ರಹ್ಮ' ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ...
Feb 5, 20243 min read
1
ಏನ್ ಕೊಡ!
ತಿಗರಿ ಮ್ಯಾಲ ಬುಗುರಿಯಂಗ ತಿರಗೋ ಹಸೀ ಮಣ್ಣ ಮುದ್ದಿ, ತಾನಾಗೇ ಆಗೋದಿಲ್ಲ ಚಂದದ ಕೊಡ; ತಿದ್ದಿ, ತೀಡಬೇಕು, ಬೇಕಾದ ಆಕಾರಕ್ಕೆ, ಅಗಲೇ ಅನಬೌದು, ಏನ್ ಕೊಡ, ಏನ್ ಕೊಡ!...
Feb 4, 20241 min read
0
ಊಹಾತೀತ
ಮತ ಗಿಟ್ಟಿಸಲು ಹಚ್ಚಿದರೆ, ಮತ-ಧರ್ಮಗಳ ನಡುವೆ ಕಿಚ್ಚು; ಖುರ್ಚಿಗಳೂ ಧಗಧಗಿಸಿಯಾವು, ದೇಶದ ಭವಿಷ್ಯವನ್ನೇ ಮಾಡಿ, ನೂರು ನುಚ್ಚು. ಡಾ. ಬಸವರಾಜ ಸಾದರ --- + ---
Feb 2, 20241 min read
0


ಧಾರವಾಡ
ನಿನ್ನ ನೆನಪೆಂದ್ರ ಹೀಂಗ.. ಚಿಗರಿ ಕಂಗಳ ಚೆಲುವಿ ನಕ್ಕೋತ ತನ್ನೆಡೆಗೆ ಬರಸೆಳ್ದ್ಹಾಂಗ.. ಆಕೀನ ' ಏನೂ ಅಂದ್ರೆ..' ಅನ್ಕೋತ ಮೈ ಸೋಕಿ ಬಳುಕುತ್ತ ಬಂದ್ಹಾಂಗ.. ಘಮ ಘಮ...
Feb 1, 20241 min read
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page