Feb 292 minಕಾಯ್ಕಿಣಿ ಓಣಿಯ ಕತೆಉತ್ತರ ಕನ್ನಡ ಜಿಲ್ಲೆಯಲ್ಲಿ ನನಗೆ ಮತ್ತು ನಮ್ಮ ಸಮಕಾಲೀನ ಸಾಹಿತ್ಯ ಬಳಗದ ಯುವ ಪೀಳಿಗೆಗೆ ಈ ಓಣಿ ಚಿರಪರಿಚಿತ. ಸಾಹಿತ್ಯ ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಪ್ರೋತ್ಸಾಹಿಸಿ...
Feb 261 minವಾದತ್ರಯಬೆಸೆದು ಬೆಳೆಸುತ್ತದೆ, ಪರಸ್ಪರ ಸಂವಾದ, ಒಡೆದು ಒಕ್ಕಲೆಬ್ಬಿಸುತ್ತದೆ, ತನ್ನದೇ ಎನ್ನುವ ವಾದ; ಹದಗೆಡಿಸಿ ಹಳ್ಳಗೂಡಿಸುತ್ತದೆ, ಕೈಮೀರುವ ವಿವಾದ. ಡಾ. ಬಸವರಾಜ ಸಾದರ....
Feb 241 minಬ್ರಹ್ಮಶ್ರೀ ದೈವರಾತರು#ಕಿರಣ_ವಾಚನ : 📚📖📚📖 ಗೋಕರ್ಣದ ಬ್ರಹ್ಮರ್ಷಿ ದೈವರಾತರು 🙏🙏 ಗೋಕರ್ಣದ ನಾಗರಿಕರಿಗೆ ಬ್ರಹ್ಮರ್ಷಿ ದೈವರಾತರ ಬಗ್ಗೆ ಎಷ್ಟು ಮಾಹಿತಿ ಇದೆ ಎಂದು ಗೊತ್ತಿಲ್ಲ. ಆದರೆ...
Feb 141 minಬೆಪ್ಪು ತಮ್ಮನ ಪ್ರಲಾಪಹಸಿರಿರಲು ಭೂಮಿಯಲಿ ಜೀವಿಗಳ ಉಸಿರಾಟ ಹಸಿರಳಿದು ಹೋದಾಗ ಧರಣಿ ಬೆಂಗಾಡು ಹಸಿರಸಿರಿ ಬೆಳೆಸುತಿರಿ ಧಾರುಣಿಯ ತುಂಬೆಲ್ಲ ವಿಷವಾಗುತಿದೆ ಗಾಳಿ ಬೆಪ್ಪುತಮ್ಮ ವೆಂಕಟೇಶ...
Feb 101 minಪಾಲನ್ಯಾಯಬಲಗಣ್ಣಿಗೆ ಆಕಳ ಹಾಲು, ಎಡಗಣ್ಣಿಗೆ ಕಳ್ಳಿಯ ಹಾಲು! ಆದೀತೆ ಇದು ಸಮಪಾಲು; ಮುರಿಯದೆ ಹೀಗಾದರೆ ನ್ಯಾಯದೇವತೆಯ ಕಾಲು? ಡಾ. ಬಸವರಾಜ ಸಾದರ. --- + ---
Feb 91 minದೇವೋವಾಚ...ಎಷ್ಟು 'ಹೊತ್ತು' ಮೆರೆಸುತ್ತೀರಿ ನನ್ನ, ಇಳಿಸಿಬಿಡಿ ನೆಲಕ್ಕೆ ಇನ್ನ, ಪ್ರತಿಷ್ಠೆಯಾಗಿದ್ದರೆ ಪ್ರಾಣ, ನಡೆದಾಡುವೆ; ಉತ್ತಿ-ಬಿತ್ತಿ ಬೆವರಿಳಿಸಿ ಬೆಳೆದುಣ್ಣಿ, ನಾನೇ...
Feb 71 minಜೀವ ನದಿಗೆ ಬೆಳಕ ಹರಿಸುಎಲ್ಲೋ ಬೆಳೆಸಿದೆ ಇನ್ನೆಲ್ಲೋ ಬಾಳಿಸುವೆ ಇಂದಿಲ್ಲಿ ಬಾಳಿಸುತ್ತಿರುವೆ ಅಳಿದುಳಿವ ಬಾಳಿಗೆ ಇನ್ನೆಲ್ಲೊ ಸವಿ ತುಂಬುವೆ. ಮತ್ತೆಲ್ಲೋ ಜೀವನದಿಯನು ದೇವನದಿಗೆ ಹರಿಸುವೆ...
Feb 53 minದಿನಕರ ದೇಸಾಯಿ'ಚುಟಕ ಬ್ರಹ್ಮ' ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ...
Feb 41 minಏನ್ ಕೊಡ!ತಿಗರಿ ಮ್ಯಾಲ ಬುಗುರಿಯಂಗ ತಿರಗೋ ಹಸೀ ಮಣ್ಣ ಮುದ್ದಿ, ತಾನಾಗೇ ಆಗೋದಿಲ್ಲ ಚಂದದ ಕೊಡ; ತಿದ್ದಿ, ತೀಡಬೇಕು, ಬೇಕಾದ ಆಕಾರಕ್ಕೆ, ಅಗಲೇ ಅನಬೌದು, ಏನ್ ಕೊಡ, ಏನ್ ಕೊಡ!...
Feb 21 minಊಹಾತೀತಮತ ಗಿಟ್ಟಿಸಲು ಹಚ್ಚಿದರೆ, ಮತ-ಧರ್ಮಗಳ ನಡುವೆ ಕಿಚ್ಚು; ಖುರ್ಚಿಗಳೂ ಧಗಧಗಿಸಿಯಾವು, ದೇಶದ ಭವಿಷ್ಯವನ್ನೇ ಮಾಡಿ, ನೂರು ನುಚ್ಚು. ಡಾ. ಬಸವರಾಜ ಸಾದರ --- + ---
Feb 11 minಧಾರವಾಡನಿನ್ನ ನೆನಪೆಂದ್ರ ಹೀಂಗ.. ಚಿಗರಿ ಕಂಗಳ ಚೆಲುವಿ ನಕ್ಕೋತ ತನ್ನೆಡೆಗೆ ಬರಸೆಳ್ದ್ಹಾಂಗ.. ಆಕೀನ ' ಏನೂ ಅಂದ್ರೆ..' ಅನ್ಕೋತ ಮೈ ಸೋಕಿ ಬಳುಕುತ್ತ ಬಂದ್ಹಾಂಗ.. ಘಮ ಘಮ...