top of page

ಊಹಾತೀತ



ಮತ

ಗಿಟ್ಟಿಸಲು

ಹಚ್ಚಿದರೆ,

ಮತ-ಧರ್ಮಗಳ

ನಡುವೆ

ಕಿಚ್ಚು;

ಖುರ್ಚಿಗಳೂ

ಧಗಧಗಿಸಿಯಾವು,

ದೇಶದ

ಭವಿಷ್ಯವನ್ನೇ

ಮಾಡಿ,

ನೂರು ನುಚ್ಚು.


ಡಾ. ಬಸವರಾಜ ಸಾದರ

--- + ---

16 views0 comments
bottom of page