top of page

 

 

ಸಂಗಾತಿಗಳೆ ಮತ್ತೆ ನಿಮ್ಮನ್ನು ಆಲೋಚನೆ.ಕಾಂ ಮೂಲಕ ಸಂಪರ್ಕಿಸುವ ಅವಕಾಶ ಒದಗಿ ಬಂದಿದೆ.ನೆಲದ ಒಡಲಿನಿಂದ ಮೇಲೆದ್ದು ಬಂದ ನಾವು ಮತ್ತೆ ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನಮ್ಮ .ನಿಮ್ಮಆಲೋಚನೆ, ಚಿಂತನೆ, ಹಂಬಲ,ಆದರ್ಶ, ಆಶಯಗಳನ್ನು ನಮ್ಮ ಬೊಗಸೆಯಳಗೆ ಸಿಕ್ಕಿದಷ್ಟನ್ನು ಸಾದರ ಪಡಿಸುವ ಆ ಮೂಲಕ ಒಂದು ಆಲೋಚನೆಯ ವಿಧಾನವನ್ನು ರೂಪಿಸುವ ಯೋಚನೆ ನಮ್ಮದು.
    ಸಾಹಿತ್ಯದ ಪ್ರಕಾರಗಳಾದ ಕತೆ,ಕವಿತೆ,ಹಾಸ್ಯ,ಲಲಿತ ಪ್ರಬಂಧ,ವಿಮರ್ಶೆ,ಪ್ರವಾಸ ಕಥನ ಹಾಗು ಸಾಹಿತ್ಯದ ಇನ್ನಿತರ ಪ್ರಕಾರಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸುವ ಹಂಬಲ ನಮ್ಮದು. ಇದರೊಂದಿಗೆ ಕಲೆ,ಸಂಗೀತ,ಜಾನಪದ  ಅದರ ಶಾಖೆಗಳಾದ ಹಾಡು,ಕತೆ, ನಾಟಕ,ಜನಪದ ವೈದ್ಯ ಲಾವಣಿಗಳನ್ನು ಇಲ್ಲಿ ಪ್ರಕಟಿಸಲು ಅವಕಾಶವಿದೆ.

ಆಲೋಚನೆ.ಕಾಂ ಬಳಗ


ಸಂಪಾದಕರು :  

ಡಾ.ಶ್ರೀಪಾದ ಶೆಟ್ಟಿ

ಶ್ರೀಪಾದ ಹೆಗಡೆ, ಸಾಲಕೋಡ

ನಮ್ಮ ಬಗ್ಗೆ

ತಾಂತ್ರಿಕ ನಿರ್ಹಣೆ : 

ನಿಶಾಂತ ಎಸ್, 

ಜಯದತ್ತ ಎಸ್, 

ಕು.ಅನು, 

ಕು.ಗೌತಮಿ ಎಸ್.

 

ಸಲಹೆ ಸಹಕಾರ

ಶ್ರೀಮತಿ ಸುನಂದಾ ಕಡಮೆ

ಪ್ರಿ.ಬೀರಣ್ಣ ನಾಯಕ ಮೊಗಟಾ

ಸುರೇಶ ಹೆಗಡೆ ಹುಬ್ಬಳ್ಳಿ 

ಹೊನ್ನಪ್ಪಯ್ಯ ಗುನಗ

ಡಾ.ಗಜಾನನ ನಾಯ್ಕ ಅಡ್ಕಾರ

ಲೇಖನ ಕಳಿಸುವ ಇ ಮೇಲ್:     alochaneblogs@gmail.com

bottom of page