top of page

ಬೆಪ್ಪು ತಮ್ಮನ ಪ್ರಲಾಪ




ಹಸಿರಿರಲು ಭೂಮಿಯಲಿ ಜೀವಿಗಳ ಉಸಿರಾಟ

ಹಸಿರಳಿದು ಹೋದಾಗ ಧರಣಿ ಬೆಂಗಾಡು

ಹಸಿರಸಿರಿ ಬೆಳೆಸುತಿರಿ ಧಾರುಣಿಯ ತುಂಬೆಲ್ಲ

ವಿಷವಾಗುತಿದೆ ಗಾಳಿ ಬೆಪ್ಪುತಮ್ಮ


ವೆಂಕಟೇಶ ಬೈಲೂರು

27 views0 comments
bottom of page