Jan 311 minನಿತ್ಯಾತ್ಮಒಮ್ಮೆ ಮಾತ್ರ ಕೊಂದಿಲ್ಲ ಮಹಾತ್ಮ, ನಿತ್ಯ ಕೊಲ್ಲುತ್ತಲೇ ಇದ್ದಾರೆ ನಿನ್ನ; ಅಚ್ಚರಿ! ಕೊಲ್ಲಲಾಗುತ್ತಲಿಲ್ಲ ಹಂತಕರಿಗೆ, ಎಲ್ಲರೆದೆಗಳ ತುಂಬಿರುವ ನಿತ್ಯಾತ್ಮನನ್ನ. ಡಾ....
Jan 171 minದೇಹಭಾವದೇಹಭಾವ ------------ ಸುಖಾನುಭವ ದೇಹಕ್ಕೆ; ಆನಂದಾನುಭೂತಿ, ಭಾವಕ್ಕೆ. ಡಾ. ಬಸವರಾಜ ಸಾದರ. --- + ---
Jan 141 minಪೊರಕೆಕಾರ್ಯಆಡಬೇಕು ಕಸಬರಿಗೆ, ಮೊದಲು ಮನದ ಒಳಗೆ; ಪ್ರಯೋಜನ ಏನು, ಕಸ ಹೊಡೆದರೆ ಹೊರಗೆ? ಡಾ. ಬಸವರಾಜ ಸಾದರ. ---- + ---
Jan 131 minಎಲ್ಲಿ ಮಹಾನುಭಾವರು?ಬರಬೇಕಾದವರು ಬರಲಿಲ್ಲವೇಕೆ? ತಡವೇಕೆ ಬಂದವರು ಬೇರೇಕೆ? ಎಷ್ಟೆಲ್ಲಾ ಹೇಳಬೇಕು ಕೇಳುವವರೆಲ್ಲಿ? ಹೇಳಿಹೋದವರ ಪತ್ತೆಯಿಲ್ಲ! ಅಡಿಗೆ ಮನೆಯಲ್ಲೇ ನೀರು...
Jan 101 minಸಾವಿತ್ರಿಬಾಯಿ ಪುಲೆ*💐🙏ಮಹಾತಾಯಿ* *ಸಾವಿತ್ರಿಬಾಯಿ ಫುಲೆ💐🙏* *ಫುಲೆ,* 'ಹೂ'ಮಾರುವ ಹೂವಾಡಿಗರು. ದ್ವೇಷವೆಂಬ ಮುಳ್ಳುಗಳಲಿ ಅರಳಿದ ಪ್ರೀತಿಯ 'ಹೂ'ಗಳು. ಪತಿಗೆ ತಕ್ಕ ಸತಿ...
Jan 91 minಗುರುಗಳಿಗೆ ಅಭಿನಂದನೆನನ್ನ ಮೆಚ್ಚಿನ ಗುರುಗಳಾದ ಶ್ರೀ ಶ್ರೀಪಾದ ಶೆಟ್ಟರಿಗೆ, ವಂದನೆಗಳು. ನಿಮ್ಮನ್ನು ೨೩ ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ...
Jan 21 minಹೊಸ ವರ್ಷ*💐🙏ಹೊಸವರ್ಷ💐🙏* ಹೊಸ ವರ್ಷ ಹೊಸ ನಾವು, ಆರಂಭಿಸೋಣ ಹರುಷದಲಿ ಬದುಕಿನ ಹೊಸ ಅಧ್ಯಾಯ. ಮುಂಬರುವ ದಿನಗಳೆಲ್ಲವು ಮೊಹರು ಹಾಕಿ ಮುಚ್ಚಿಟ್ಟ ಲಕೋಟೆಗಳು. ಅಲ್ಲಿ...
Jan 21 minನುಡಿ ಕತ್ತಿಕಾಸಿ ತಂದಿಟ್ಟ ಕತ್ತಿಯ ಮಸೆಯದೇ ಬಾಯಿ ಹರಿತ ಆಗದು, ಮಾತಿನಂತೆ! ಕೇಳಿದ ನೋಡಿದ ಓದಿದ ವಿಷಯಗಳ ಮಿದು ಕಲ್ಲ ಮೈಯ ನುಣುಪಿಗೆ, ಬಲ್ಲ ಅರಿವಿನ ಅಸಿಯ ಹದವಾಗಿ ಹಿತವಾಗಿ...