top of page

ನಿತ್ಯಾತ್ಮ



ಒಮ್ಮೆ ಮಾತ್ರ

ಕೊಂದಿಲ್ಲ

ಮಹಾತ್ಮ,

ನಿತ್ಯ

ಕೊಲ್ಲುತ್ತಲೇ

ಇದ್ದಾರೆ ನಿನ್ನ;

ಅಚ್ಚರಿ!

ಕೊಲ್ಲಲಾಗುತ್ತಲಿಲ್ಲ

ಹಂತಕರಿಗೆ,

ಎಲ್ಲರೆದೆಗಳ

ತುಂಬಿರುವ

ನಿತ್ಯಾತ್ಮನನ್ನ.


ಡಾ. ಬಸವರಾಜ ಸಾದರ.

--- + ---

21 views0 comments
bottom of page