top of page

ಕ್ರಿಯಾಭೇದ


ಜೀಂವಾ ತಗೀತೈತಿ,

ಬೀಸಿ ಹೊಡದ್ ಕಲ್ಲು;

ಮೂರ್ತಿ ಅಕ್ಕೈತಿ,

ಕೆತ್ತಿ ತೀಡಿದ್ ಕಲ್ಲು.


ಡಾ. ಬಸವರಾಜ ಸಾದರ.

--- + ---

11 views0 comments
bottom of page