top of page

ಹೊಸ ಕೋರಿಕೆ


ದುಷ್ಟರಿಗೆ ಶಿಕ್ಷೆ ಬೇಡ ದೇವರೆ,

ಶಿಷ್ಟರನ್ನಾಗಿಸು, ಅಷ್ಟು ಸಾಕು;

ಶಿಷ್ಟರೆಂಬವರ ಮುಖವಾಡ ಕಳಚು,

ಇಲ್ಲ, ಶಿಕ್ಷಿಸು, ಅದು ಮೊದಲಾಗಬೇಕು.



ಡಾ. ಬಸವರಾಜ ಸಾದರ.

--- + ---

21 views0 comments
bottom of page