ತೊಟ್ಟು-೨೦೨
ಘೋರತಪಸ್ಸು ------------------- ಹತ್ತಾರು ವರ್ಷ ಹಿಯಾಲಯದಲ್ಲಿ ಘೋರ ತಪಗೈದ ನಿಃಕಾಮಾನಂದರು ಊರಿಗೆ ಬಂದರು; ಬಗಲ ಕೂಸಿನ ಯೋಗಿನಿಯೊಬ್ಬರು ಅವರ ಜೊತೆ ಇದ್ದರು; ಮುಗುಳು ನಕ್ಕ ಸಂಸಾರಯೋಗಿಗಳು, ನಮ್ಮೂರಲ್ಲೆ ಇಂಥ ತಪಸ್ಸು ಚಂದಾಗಿಯೆ ಮಾಡಬಹುದಿತ್ತಲ್ಲ ಎಂದರು! ಡಾ. ಬಸವರಾಜ ಸಾದರ
ತೊಟ್ಟು-೨೦೨
ತೊಟ್ಟು-೨೦೧
ತೊಟ್ಟು-೨೦೦
ತೊಟ್ಟು-೧೯೯
ತೊಟ್ಟು-೧೯೮
ತೊಟ್ಟು-೧೯೭
ತೊಟ್ಟು-೧೯೬
ತೊಟ್ಟು-೧೯೫
ತೊಟ್ಟು-೧೯೪
ತೊಟ್ಟು-೧೯೩
ತೊಟ್ಟು-೧೯೨
ತೊಟ್ಟು-೧೯೧
ತೊಟ್ಟು-೧೯೦
ತೊಟ್ಟು- ೧೮೯
ತೊಟ್ಟು-೧೮೮
ಉರಿಯುವ ಬೆಂಕಿಯೆದುರು
ಇಂದಿನ ಲೊಳಲೊಟ್ಟೆ ಸಾಹಿತ್ಯ
ಬಾರಯ್ಯ ಸಿವನೇ
ಮುಕ್ತಕಗಳು
ಯುದ್ಧದ ದುರಂತಗಳು ಕಾಡುವದು ಅಸಹಾಯಕರನ್ನು
ತೊಟ್ಟು-೧೮೭
ತೊಟ್ಟು-೧೮೬
ತೊಟ್ಟು-೧೮೫