Mar 29, 20221 min readತೊಟ್ಟು-೨೦೨ಘೋರತಪಸ್ಸು-------------------ಹತ್ತಾರು ವರ್ಷಹಿಯಾಲಯದಲ್ಲಿ ಘೋರ ತಪಗೈದ ನಿಃಕಾಮಾನಂದರುಊರಿಗೆ ಬಂದರು;ಬಗಲ ಕೂಸಿನಯೋಗಿನಿಯೊಬ್ಬರುಅವರ ಜೊತೆ ಇದ್ದರು;ಮುಗುಳು ನಕ್ಕಸಂಸಾರಯೋಗಿಗಳು,ನಮ್ಮೂರಲ್ಲೆಇಂಥ ತಪಸ್ಸುಚಂದಾಗಿಯೆಮಾಡಬಹುದಿತ್ತಲ್ಲ ಎಂದರು!ಡಾ. ಬಸವರಾಜ ಸಾದರ
ಘೋರತಪಸ್ಸು-------------------ಹತ್ತಾರು ವರ್ಷಹಿಯಾಲಯದಲ್ಲಿ ಘೋರ ತಪಗೈದ ನಿಃಕಾಮಾನಂದರುಊರಿಗೆ ಬಂದರು;ಬಗಲ ಕೂಸಿನಯೋಗಿನಿಯೊಬ್ಬರುಅವರ ಜೊತೆ ಇದ್ದರು;ಮುಗುಳು ನಕ್ಕಸಂಸಾರಯೋಗಿಗಳು,ನಮ್ಮೂರಲ್ಲೆಇಂಥ ತಪಸ್ಸುಚಂದಾಗಿಯೆಮಾಡಬಹುದಿತ್ತಲ್ಲ ಎಂದರು!ಡಾ. ಬಸವರಾಜ ಸಾದರ