top of page

ತೊಟ್ಟು

ಸುಳ್ಳಿನ ಬಣವೆ ಒಟ್ಟಿ, ಕಳ್ಳರ ಹಂತಿಯ ಕಟ್ಟಿ, ಮಳ್ಳರೆಲ್ಲ ತೂರಿ ರಾಶಿಯ ಮಾಡಿದರೆ, ಸಿಕ್ಕೀತೆ ಕರಿಗಣದಲ್ಲಿ ಸತ್ಯದ ಕಾಳು? ದಕ್ಕೀತೆ ಮಾನವಂತರಿಗೆ ಧರ್ಮದ ಬಾಳು? ಡಾ. ಬಸವರಾಜ ಸಾದರ

ತೊಟ್ಟು

©Alochane.com 

bottom of page