top of page

ಸವಿಮಾತು

ಮೌನ ಬಂಗಾರವಾದರೆ ಮಾತೇ ಮುತ್ತು!! ಬಿರುನುಡಿಗಳು ತರುವವು ಆಪತ್ತು!! ಸವಿನುಡಿಗಳೇ ಮನುಜನ ಸಂಪತ್ತು!! ಕಪಟವಿಲ್ಲದ ಸವಿಮಾತು ಇರಲಿ! ಎಲ್ಲರಲೂ ಸಂತೋಷ- ಹಿತವನ್ನೇ ತರಲಿ!! ಸಾವಿತ್ರಿ ಶಾಸ್ತ್ರಿ, ಶಿರಸಿ

ಸವಿಮಾತು

©Alochane.com 

bottom of page