top of page

ಭವಿಷ್ಯಸತ್ಯ

ಭವಿಷ್ಯ ಹೇಳಿದ್ದಾರೆ ಜ್ಯೋತಿಷಿಗಳು, ಕೆಲವರಿಗೇ ಗೆಲುವು, ಹಲವರಿಗೆ ಸೋಲೆಂದು; ಧೈರ್ಯ ಮೆಚ್ಚಬೇಕು ಎಲ್ಲರದೂ, ನಂಬಿದ್ದಾರೆ ತಮ್ಮದೇ ಗೆಲುವೆಂದು. ಡಾ. ಬಸವರಾಜ ಸಾದರ. --- + ---

ಭವಿಷ್ಯಸತ್ಯ

©Alochane.com 

bottom of page