top of page

ತೊಟ್ಟು-೯೨

ಬೇಕು ಭೂಮಿಗೆ ನಾಲ್ಕೈದು ತಿಂಗಳು, ಬಿತ್ತಿದ ಬೀಜವ ಬೆಳೆದು ತಿನ್ನುವ ಕಾಳು ಕೊಡಲು; ಸಾಕು ಮನುಷ್ಯನಿಗೆ ಅರೆಕ್ಷಣ, ತಾಟಿನಲ್ಲಿ ಬಿಟ್ಟು ಕೈತೊಳೆದು ಹಾಳು ಮಾಡಲು! ಡಾ. ಬಸವರಾಜ ಸಾದರ.

ತೊಟ್ಟು-೯೨

©Alochane.com 

bottom of page