top of page

ತೊಟ್ಟು-೩೪೦

ಕೀಳುಕ್ರಿಯೆ ---------------- ಬೇಡಾದ ಪುಟಗಳ ಕಿತ್ತುಹಾಕಿ, ಇತಿಹಾಸದ ಪಠ್ಯ ತಿರುಚಲಾಗದು; ಬೇಕಾದ ಸುಳ್ಳುಗಳ ತೂರಿಸಿ, ಮತ ರಾಜಕೀಯ ಸಾಧಿಸಲಾಗದು. ಡಾ. ಬಸವರಾಜ ಸಾದರ.

ತೊಟ್ಟು-೩೪೦

©Alochane.com 

bottom of page