top of page

ತೊಟ್ಟು-೨೯೪

ಮಹಾವಿಪರ್ಯಾಸ ---------------------------- ನಡೆಯುತ್ತಲೇ ಇರುತ್ತದೆ ಇಲ್ಲಿ ಮಹಾಭಾರತ ಯುದ್ಧ, ನಿತ್ಯ-ನಿರಂತರ; ವ್ಯತ್ಯಾಸವಿಷ್ಟೇ, ಪಟ್ಟ ಬಿಡದೆ, ಅಂದು ಸೋತು ಸುಣ್ಣವಾದ ಕೌರವರೇ ಇಂದು ಸೋಲಿಸುತ್ತಿದ್ದಾರೆ, ಪಾಪ ಪಾಂಡವರ! ಡಾ. ಬಸವರಾಜ ಸಾದರ

ತೊಟ್ಟು-೨೯೪

©Alochane.com 

bottom of page