top of page

ತೊಟ್ಟು-೨೮೨

ನಿರಂತರ ------------ ಕ್ರಾಂತಿಯ ಹಾದಿಗೆ ಇರದು, ಎಂದೂ ನಿಲುಗಡೆ; ಸರ್ವರಿಗೂ ನ್ಯಾಯ ಸಿಗುವ ವರೆಗೆ, ಇಲ್ಲ ಹೋರಾಟದಿಂದ ಅದಕೆ ಬಿಡುಗಡೆ. ಡಾ. ಬಸವರಾಜ ಸಾದರ

ತೊಟ್ಟು-೨೮೨

©Alochane.com 

bottom of page