top of page

ತೊಟ್ಟು-೨೪೬

ಸಿಟ್ಟು- ಕರುಣೆ. --------------- ಗುಡುಗು ಮಿಂಚು ಸಿಡಿಲು ಹೊಡೆದು ನಡುಗಿಸುವ ಮುಂಗಾರ ಮೋಡಗಳ ಸಿಟ್ಟು, ಕರಗಿ ಹನಿಯಾಗುತ್ತದೆ ತಕ್ಷಣಕ್ಕೇ, ನೆಲದ ಮಕ್ಕಳಿಗೆ ಪ್ರೀತಿಯ ತಂಪು ಕೊಟ್ಟು. ಡಾ. ಬಸವರಾಜ ಸಾದರ

ತೊಟ್ಟು-೨೪೬

©Alochane.com 

bottom of page