top of page

ತೊಟ್ಟು-೨೧೭

ಭಸ್ಮಾಸುರ. ------------------- ಯಾರೇ ಹಚ್ಚಲಿ ದ್ವೇಷದ ಬೆಂಕಿ, ವ್ಯಾಪಿಸದೆ ಇರದು ಇಡೀ ಸಮೂಹವನ್ನು; ಒಮ್ಮೆ ಭಗ್ಗೆಂದರೆ ಸಾಕು, ಸುಟ್ಟು ಬೂದಿ ಮಾಡದೆ ಬಿಡದು, ಇಟ್ಟವರ ಬುಡವನ್ನೂ. ಡಾ. ಬಸವರಾಜ ಸಾದರ

ತೊಟ್ಟು-೨೧೭

©Alochane.com 

bottom of page