top of page

ತೊಟ್ಟು-೧೯೦

ನಿಜಗೆಲುವು --------------- ಇಬ್ಬರೇ ಮಾಡಿದ ಯುದ್ಧ ಗೆದ್ದು, ಗೆಲುವನ್ನೆ ಅರ್ಪಿಸಿದ ಅಣ್ಣನಿಗೆ ಬಾಹುಬಲಿ; ಸಾವಿರ ಸಾವಿರ ಜನರ ಕೊಂದ ಯುದ್ಧಾಹಂಕಾರಿಯೇ ಅವನ ವೀರ ವೈರಾಗ್ಯವ ನೋಡಿಯಾದರೂ ನೀ ಕಲಿ. ಡಾ. ಬಸವರಾಜ ಸಾದರ

ತೊಟ್ಟು-೧೯೦

©Alochane.com 

bottom of page