top of page

ತೊಟ್ಟು-೧೭೧

ಶಬ್ದಾಗ್ನಿ ---------- ಉರಿ ಹಚ್ಚಲೇ ಬೇಕಿಲ್ಲ ಈಗ ನೆಮ್ಮದಿಯ ಮನಸ್ಸುಗಳ ಸುಡಲು; ರಾಜಕಾರಣಿಯ ನಾಲಗೆ ಕಾರುವ ಶಬ್ದವೊಂದೇ ಸಾಕು ಸರ್ವನಾಶ ಮಾಡಲು. ಡಾ. ಬಸವರಾಜ ಸಾದರ.

ತೊಟ್ಟು-೧೭೧

©Alochane.com 

bottom of page