top of page
![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_96,h_96,al_c,q_85,usm_0.66_1.00_0.01,blur_2,enc_auto/20adf4_6e4766e959554531ad7c18a5167ee3b5.png)
ತೊಟ್ಟು-೧೬೬
ಕತ್ತಲೆ-ಬೆಳಕು ಅರಿಯದೆ ಕಾರ್ಗತ್ತಲ ಅಂತರಂಗವ ಒಂದು ಕ್ಷಣ, ತಿಳಿದೀತು ಹೇಗೆ ಬೆಳಕಿನ ಗುಣ? ಅಳಿಯಲಾದರೂ ತಮಂಧದ ಘನ, ಬೇಕೇ ಬೇಕು ಜ್ಯೋತಿಯ ಮನ. ಡಾ. ಬಸವರಾಜ ಸಾದರ
bottom of page
ಕತ್ತಲೆ-ಬೆಳಕು ಅರಿಯದೆ ಕಾರ್ಗತ್ತಲ ಅಂತರಂಗವ ಒಂದು ಕ್ಷಣ, ತಿಳಿದೀತು ಹೇಗೆ ಬೆಳಕಿನ ಗುಣ? ಅಳಿಯಲಾದರೂ ತಮಂಧದ ಘನ, ಬೇಕೇ ಬೇಕು ಜ್ಯೋತಿಯ ಮನ. ಡಾ. ಬಸವರಾಜ ಸಾದರ