top of page
![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_96,h_96,al_c,q_85,usm_0.66_1.00_0.01,blur_2,enc_auto/20adf4_6e4766e959554531ad7c18a5167ee3b5.png)
ತೊಟ್ಟು-೧೬೫.
ಬಂಡಾಯ-ಡಂಬಾಯ ಮೊಳೆಯಬೇಕು ಬಂಡಾಯದ ಬೀಜ ಮೊದಲು ಮನಸು ಮನಸ್ಸುಗಳಲ್ಲಿ, ಚಿಗಿತು ಮರವಾಗಿ ನೆರಳು ಫಲ ಕೊಡಬೇಕು ಸಮಾಜದಲ್ಲಿ; ಅದಾಗದಿದ್ದರೆ ಅಂತ್ಯವಾಗುವುದು ಬಂಡಾಯ, ಡಂಬಾಯದಲ್ಲಿ. ಡಾ. ಬಸವರಾಜ ಸಾದರ
bottom of page
ಬಂಡಾಯ-ಡಂಬಾಯ ಮೊಳೆಯಬೇಕು ಬಂಡಾಯದ ಬೀಜ ಮೊದಲು ಮನಸು ಮನಸ್ಸುಗಳಲ್ಲಿ, ಚಿಗಿತು ಮರವಾಗಿ ನೆರಳು ಫಲ ಕೊಡಬೇಕು ಸಮಾಜದಲ್ಲಿ; ಅದಾಗದಿದ್ದರೆ ಅಂತ್ಯವಾಗುವುದು ಬಂಡಾಯ, ಡಂಬಾಯದಲ್ಲಿ. ಡಾ. ಬಸವರಾಜ ಸಾದರ