top of page

ತೊಟ್ಟು-೧೬೫.

ಬಂಡಾಯ-ಡಂಬಾಯ ಮೊಳೆಯಬೇಕು ಬಂಡಾಯದ ಬೀಜ ಮೊದಲು ಮನಸು ಮನಸ್ಸುಗಳಲ್ಲಿ, ಚಿಗಿತು ಮರವಾಗಿ ನೆರಳು ಫಲ ಕೊಡಬೇಕು ಸಮಾಜದಲ್ಲಿ; ಅದಾಗದಿದ್ದರೆ ಅಂತ್ಯವಾಗುವುದು ಬಂಡಾಯ, ಡಂಬಾಯದಲ್ಲಿ. ಡಾ. ಬಸವರಾಜ ಸಾದರ

ತೊಟ್ಟು-೧೬೫.

©Alochane.com 

bottom of page