top of page

ತೊಟ್ಟು-೧೬೨.

ನೆಲ-ಕುಲ ಮಣ್ಣೊಳಗೆ ಮಣ್ಣಾಗುವ ಶವಗಳಿಗೂ ಹುಗಿಯಲು ಮಾಡಿದ್ದಾರೆ ಬೇರೆ ಬೇರೆ ಜಾತಿಯ ನೆಲ; ಪಂಚ- ಭೂತಗಳಿಗಿಲ್ಲ ಇಂಥ ಸೂತಕವೆಂಬುದ ಅರಿಯುತ್ತಲೇ ಇಲ್ಲ ಮನುಕುಲ. ಡಾ. ಬಸವರಾಜ ಸಾದರ

ತೊಟ್ಟು-೧೬೨.

©Alochane.com 

bottom of page