top of page

ತೊಟ್ಟು-೧೧೩

ಬಡಕುಲ ------------ ಬೆವರೇ ಬದುಕಾದ ಶ್ರಮಜೀವಿಗಳಿಗೆಲ್ಲಿ ಜಾತಿ- ಕುಲ? ಇರದು ಅವರ ಮನದ ಮೂಲೆಯಲ್ಲೂ ಇಂಥ ಮಲ; ಬಾ, ತಾ. ತಿನ್ನು, ಉಣ್ಣು ಹೇಗಿದ್ದೀರಿ? ಈ ಭಾವ-ಭಾಷೆ ಉಳಿಸಿದ ಅವರ ಹೃದಯವೇ ನಿರ್ಮಲ. ಡಾ. ಬಸವರಾಜ ಸಾದರ

ತೊಟ್ಟು-೧೧೩

©Alochane.com 

bottom of page