top of page

ತೊಟ್ಟು-೧೧೧

ಕಾವ್ಯಾರ್ಥ --------------- ಕಾವ್ಯಕ್ಕೆ ಶಬ್ದ ಮುಖ್ಯವೊ, ಬಂಧ ಸಖ್ಯವೋ? ಚರ್ಚೆ ವ್ಯರ್ಥ; ಮನಸ್ಸು ಮುಟ್ಟಿ, ಹೃದಯ ತಟ್ಟಿದರೆ ಸಾಕು, ಕವಿತೆಯ ಆಶಯ- ಅರ್ಥ. ಡಾ. ಬಸವರಾಜ ಸಾದರ

ತೊಟ್ಟು-೧೧೧

©Alochane.com 

bottom of page