top of page

ಬೆಪ್ಪುತಕ್ಕಡಿ

ಬೆಂಡಾದ

ತರಾಜು,

ತೂಗೀತೆ

ಸಮೃದ್ಧಿ

ತುಂಬಿದ

ಭಾಜನ-ಭಾಂಡ?

ಹುಳುಕು ತೂಗಿ

ಕೊಳಕಾದ

ತ್ರಾಸಿಗೆ

ತಿಳಿದೀತು ಹೇಗೆ

ಬೆಳಕಿನ

ಬ್ರಹ್ಮಾಂಡ?


ಡಾ. ಬಸವರಾಜ ಸಾದರ.

18 views0 comments
bottom of page