Oct 9, 20221 min readನಿತ್ಯಾತ್ಮಮರೆಸ ಹೊರಟಷ್ಟೂಮನದಾಳಕ್ಕಿಳಿಯುವ,ಸರಿಸ ಹೊರಟಷ್ಟೂಸನಿಹವಾಗುವತತ್ವಸತ್ಯಮಹಾತ್ಮ;ಅರಿಯರೆಅತೃಪ್ತಾಸುರರು?ಅದೊಂದುಕಾಲದೇಶಜನಾಂಗಾತೀತನಿತ್ಯಾತ್ಮ.ಡಾ. ಬಸವರಾಜ ಸಾದರ
ಮರೆಸ ಹೊರಟಷ್ಟೂಮನದಾಳಕ್ಕಿಳಿಯುವ,ಸರಿಸ ಹೊರಟಷ್ಟೂಸನಿಹವಾಗುವತತ್ವಸತ್ಯಮಹಾತ್ಮ;ಅರಿಯರೆಅತೃಪ್ತಾಸುರರು?ಅದೊಂದುಕಾಲದೇಶಜನಾಂಗಾತೀತನಿತ್ಯಾತ್ಮ.ಡಾ. ಬಸವರಾಜ ಸಾದರ