top of page

ನಿತ್ಯಾತ್ಮ

ಮರೆಸ

ಹೊರಟಷ್ಟೂ

ಮನದಾಳಕ್ಕಿಳಿಯುವ,

ಸರಿಸ

ಹೊರಟಷ್ಟೂ

ಸನಿಹವಾಗುವ

ತತ್ವಸತ್ಯ

ಮಹಾತ್ಮ;

ಅರಿಯರೆ

ಅತೃಪ್ತಾಸುರರು?

ಅದೊಂದು

ಕಾಲದೇಶಜನಾಂಗಾತೀತ

ನಿತ್ಯಾತ್ಮ.


ಡಾ. ಬಸವರಾಜ ಸಾದರ

7 views0 comments
bottom of page