top of page

ದರ್ಪಣದರ್ಶನ


ಕನ್ನಡಿಯದೇಕೆ?

ನಮ್ಮದೇ

ಇರಬಹುದು

ದೋಷ-

ವಿರೂಪ,

ಕುರೂಪ;

ಎಸೆದು

ಒಡೆಯುವ

ಮೊದಲು

ನೋಡಿಕೊಳ್ಳುವುದು

ಒಳಿತು,

ನಮ್ಮ ಸ್ವರೂಪ.


ಡಾ. ಬಸವರಾಜ ಸಾದರ.

--- + ---

18 views0 comments
bottom of page