top of page

ದ್ರುವೀಕರಣ


ಕಲ್ಲು-ಹೃದಯ ಕರಗಿಸುವ

ಕಣ್ಣೀರಿಗದೆಂಥ ಶಕ್ತಿ;

ಸಂತೋಷ-ದುಃಖ ಎರಡಕ್ಕೂ,

ಅದೊಂದೇ ಅಭಿವ್ಯಕ್ತಿ


ಡಾ.ಬಸವರಾಜ ಸಾದರ.

--- + ---

9 views0 comments
bottom of page