Nov 19, 20211 min read ತೊಟ್ಟು-೬೪ಅದೇ ನೆಲ, ಅದೇ ನೀರು,ಅದೇ ಗಾಳಿ,ಅದೇ ಸೂರ್ಯ;ಮಾವು ಸಿಹಿಯಾಗುತ್ತದೆ,ಬೇವು ಕಹಿಯಾಗುತ್ತದೆ,ಹುಣಸೆ ಹುಳಿಯಾಗುತ್ತದೆ!ಅಚ್ಚರಿ ಸೃಷ್ಟಿಯ ಮರ್ಮ,ಅರಿತು ಬಿತ್ತಬೇಕು ಸೂಕ್ತ ಬೀಜ,ಅದೇ ನಮ್ಮ ಧರ್ಮ.ಡಾ. ಬಸವರಾಜ ಸಾದರ
ಅದೇ ನೆಲ, ಅದೇ ನೀರು,ಅದೇ ಗಾಳಿ,ಅದೇ ಸೂರ್ಯ;ಮಾವು ಸಿಹಿಯಾಗುತ್ತದೆ,ಬೇವು ಕಹಿಯಾಗುತ್ತದೆ,ಹುಣಸೆ ಹುಳಿಯಾಗುತ್ತದೆ!ಅಚ್ಚರಿ ಸೃಷ್ಟಿಯ ಮರ್ಮ,ಅರಿತು ಬಿತ್ತಬೇಕು ಸೂಕ್ತ ಬೀಜ,ಅದೇ ನಮ್ಮ ಧರ್ಮ.ಡಾ. ಬಸವರಾಜ ಸಾದರ