top of page

ತೊಟ್ಟು-೩೫೧

ನಿರೀಕ್ಷೆ

---------

ಬರೆಸಿಕೊಂಡೇ

ಇಲ್ಲ;

ಇನ್ನೂ

ಮನುಕುಲದ

ಸರ್ವಶ್ರೇಷ್ಠ

ಮಹಾಕಾವ್ಯ;

ಅದು

ರೂಪ

ಪಡೆದಾಗ

ಆಗಿರುತ್ತದೆ

ಜಗದೆಲ್ಲ

ಬದುಕು

ದಿವ್ಯ,

ಭವ್ಯ.


ಡಾ. ಬಸವರಾಜ ಸಾದರ

1 view0 comments
bottom of page