top of page

ತೊಟ್ಟು-೩೩೨

ಬಯಲಸತ್ಯ

----------------

ಮನುಷ್ಯ

ಕಾಲಿಡುವ

ಮೊದಲು

ಈ ನೆಲದ

ಮೇಲೆ

ದಾರಿಗಳೇ

ಇರಲಿಲ್ಲ;

ಆತ

ವಕ್ಕರಿಸಿದ

ಮೇಲೆ,

ಎಲ್ಲೂ

ಬಯಲೆಂಬುದೇ

ಉಳಿದಿಲ್ಲ!


ಡಾ. ಬಸವರಾಜ ಸಾದರ

3 views0 comments
bottom of page