top of page

ತೊಟ್ಟು-೨೯೨

ನಿತ್ಯಲಾಭಿಗಳು

--------------------

ಬಂದ

ಮೂಲ

ಮರೆತವರಿಗೆ,

ನಿಂದ

ನೆಲದ

ಬಗೆಗೂ

ಇರದು

ನಿಷ್ಠೆ;

ಏನಿದ್ದರೂ

ಅವರ

ದೃಷ್ಟಿ,

ನಾಳಿನ

ಲಾಭದ

ಕಡೆಗಷ್ಟೆ!!


ಡಾ. ಬಸವರಾಜ ಸಾದರ

2 views0 comments
bottom of page