top of page

ತೊಟ್ಟು-೨೭೪

ಔಚಿತ್ಯದರಿವು

------------------

ಬೇಕು

ಉಪ್ಪು

ಅಡುಗೆಗೆ,

ಬೇಡ

ಅದುವೆ

ಹಾಲಿಗೆ;

ಔಚಿತ್ಯದ

ಬೆರಕೆ

ಎಲ್ಲವೂ

ಮುದ,

ತಪ್ಪಿದರೆ

ಕ್ರಮ,

ಕೆಡಿಸುವುದು

ಹದ.


ಡಾ. ಬಸವರಾಜ ಸಾದರ

1 view0 comments
bottom of page