top of page

ತೊಟ್ಟು-೨೬೮

ಅರಾಜಧರ್ಮ

-------------------

ಸಾವಿರ

ಹೃದಯಗಳ

ವೇದನೆಯ

ಹತ್ತಿಕ್ಕಿ,

ಮೂರು

ಗಂಟಲುಗಳ

ಕೀಳು

ಕೀರಲ

ಎತ್ತಿ ಕಟ್ಟುವ

ಅರಾಜಕ

ಸ್ಥಿತಿಗೆ

ಕೇಡಲ್ಲದೆ

ಬೇರಿಲ್ಲ;

ಸತ್ಯವರಿತೂ

ಸತ್ತಂತಿದ್ದರೆ,

ಸಿದ್ಧವಾಗುತ್ತದೆ

ಸಿದಿಗೆ,

ಆಗ

ಹೊರಲು

ಯಾರೂ

ಇರುವುದಿಲ್ಲ.


ಡಾ. ಬಸವರಾಜ ಸಾದರ

1 view0 comments
bottom of page