top of page

ತೊಟ್ಟು-೨೬೬.

ಅಮರಾತ್ಮರು.

------------------

ಮರೆಸಲು

ಯತ್ನಿಸಿದಷ್ಟೂ

ದುರಾತ್ಮರು,

ಮನದಾಳಕ್ಕೆ

ಇಳಿಯುತ್ತಾರೆ

ಮಹಾತ್ಮರು;

ಸತ್ಯವ

ಹುಗಿದು

ಸಮಾಧಿ

ಮಾಡಬೇಕೆಂದರೂ,

ನಿತ್ಯ ಹುಟ್ಟಿ

ಅಮರರಾಗುತ್ತಲೇ

ಇರುತ್ತಾರೆ,

ನಿಜ

ಹುತಾತ್ಮರು.


-ಡಾ. ಬಸವರಾಜ ಸಾದರ.

1 view0 comments
bottom of page