top of page

ತೊಟ್ಟು-೨೩೭.

ಸತ್ಯ- ಮಿಥ್ಯ


ಸತ್ಯ

ಹೇಳಿದ

ಅದೆಷ್ಟೋ

ನಿಷ್ಠುರರ

ಹತ್ಯೆ

ಮಾಡಿದೆ

ಈ ಜಗ;

ಖುಷಿ

ಅದಕೆ,

ನಿತ್ಯ

ಹೊತ್ತು

ಎಳೆಯುವುದು

ಮಿಥ್ಯದ

ನೊಗ.


ಡಾ. ಬಸವರಾಜ ಸಾದರ

8 views0 comments
bottom of page