top of page

ತೊಟ್ಟು-೨೩೧

ಬಯಕೆ


ಬೇಕಿಲ್ಲ

ನನ್ನ‌ ಕವಿತೆಗೆ

ಶಬ್ದ-

ಅರ್ಥಾಲಂಕಾರ,

ಲಯ-

ಗೇಯ ಗುಣ,

ಶ್ರೇಷ್ಠ

ಕಾವ್ಯಲಕ್ಷಣ;

ಸಾಕು,

ನೊಂದ

ಹೃದಯಗಳ

ಕಂಬನಿ

ತೊಡೆದರೆ,

ಒಂದು ಕ್ಷಣ.


ಡಾ. ಬಸವರಾಜ ಸಾದರ

6 views0 comments
bottom of page