May 3, 20221 min readತೊಟ್ಟು-೨೩೧ಬಯಕೆಬೇಕಿಲ್ಲನನ್ನ ಕವಿತೆಗೆಶಬ್ದ-ಅರ್ಥಾಲಂಕಾರ,ಲಯ-ಗೇಯ ಗುಣ,ಶ್ರೇಷ್ಠಕಾವ್ಯಲಕ್ಷಣ;ಸಾಕು,ನೊಂದಹೃದಯಗಳಕಂಬನಿತೊಡೆದರೆ,ಒಂದು ಕ್ಷಣ.ಡಾ. ಬಸವರಾಜ ಸಾದರ
ಬಯಕೆಬೇಕಿಲ್ಲನನ್ನ ಕವಿತೆಗೆಶಬ್ದ-ಅರ್ಥಾಲಂಕಾರ,ಲಯ-ಗೇಯ ಗುಣ,ಶ್ರೇಷ್ಠಕಾವ್ಯಲಕ್ಷಣ;ಸಾಕು,ನೊಂದಹೃದಯಗಳಕಂಬನಿತೊಡೆದರೆ,ಒಂದು ಕ್ಷಣ.ಡಾ. ಬಸವರಾಜ ಸಾದರ