top of page

ತೊಟ್ಟು-೨೨೬

ಬುದ್ಧಿಗೇಡಿಗಳ ಯುದ್ಧ


'ಬುದ್ಧಿಯಿಲ್ಲದೆ

ಯುದ್ಧ

ಮಾಡಿ,

ಇದ್ದುದೆಲ್ಲ

ಕಳಕೊಂಡು,

ಕಡಕ್ಕೆ

ಕೈ

ಒಡ್ಡಿದರಂತೆ'-

ಇದು

ಹೊಸ

ಗಾದೆ,

ತೆಗೆಯುತ್ತಿದೆ

ಯುದ್ಧಾಹಂಕಾರಿಗಳ

ಮಾನ,

ಮರ್ಯಾದೆ.


ಡಾ. ಬಸವರಾಜ ಸಾದರ

6 views0 comments
bottom of page