top of page

ತೊಟ್ಟು-೨೨೪

ಬೆಲೆಯರಿವು


ಅರಿತಿರಬೇಕು

ಮಾರಿ-

ಕೊಳ್ಳುವವರು

ಕೊನೆಯ ಪಕ್ಷ

ತಮ್ಮ

ನೆಲೆ;

ಆತುರದ

ಲಾಭಕ್ಕೆ,

ನೀತಿಯನೆ

ಮರೆತರೆ,

ಅಗ್ಗಕ್ಕೆ

ಮುಗ್ಗುಜೋಳ

ತೂರಿದ

ಹಾಗಾಗುತ್ತದೆ

ಅಂಥವರ

ಬೆಲೆ.


ಡಾ. ಬಸವರಾಜ ಸಾದರ

3 views0 comments
bottom of page