top of page

ತೊಟ್ಟು-೨೨೩

ಗಾದೆಯ ಸತ್ಯ


'ಸುಮ್ನೆ

ಇರ್ಲಾರ್ದೆ

ಇರುವೆ

ಬಿಟ್ಕೊಂಡ್ರಂತೆ'

ಅನ್ನೋ

'ಗಾದೆ'ಯಾಗುತ್ತಿದೆ

ಈಗ

ಕೆಲವು

ಕೆಲಸಗೇಡಿಗಳ

ನಿತ್ಯದ

ತಗಾದೆ;

ಜೊತೆಗೆ,

ತೆಗೆಯುತ್ತಲೇ

ಇದೆ

ಮತ್ತೆ ಮತ್ತೆ

ಈ ನೆಲದ

ಮಾನ,

ಮರ್ಯಾದೆ.


ಡಾ. ಬಸವರಾಜ ಸಾದರ

7 views0 comments
bottom of page