top of page

ತೊಟ್ಟು-೨೧೪

ಒಡೆದ ಧರ್ಮದ ಕಟ್ಟೆ

-----------------------------

ಕದ್ದು-ಕಸಿದು

ತಿಂದಿದ್ದರೆ

ಹಣ್ಣನ್ನು,

ತುಂಬುತ್ತಿತ್ತು

ಎಷ್ಟೋ ಜನರ

ಹಸಿದ

ಹೊಟ್ಟೆಯನ್ನು;

ದ್ವೇಷವೇ

ಚೆಲ್ಲಿ ತುಳಿದಿದೆ

ಅನ್ನವನ್ನು,

ಒಡೆದು

ಹಾಕಿದಂತೆ

ನುಗ್ಗಿಕೆರೆಯ

ಧರ್ಮದ

ಕಟ್ಟೆಯನ್ನು.


ಡಾ. ಬಸವರಾಜ ಸಾದರ

2 views0 comments
bottom of page