top of page

ತೊಟ್ಟು-೧೨೯

ಮಾರು-ಕಟ್ಟೆ

-----------------

ಬೇಕಿಲ್ಲ

ನನ್ನ ಕವಿತೆಗೆ

ಮಾರುಕಟ್ಟೆ,

ಸಾಕದಕೆ

ಓದುಗರ

ಹೃದಯವಷ್ಟೆ.

ಕಣ್ಣೀರ ಒರೆಸಿ

ಪ್ರೀತಿಯ ಅರಳಿಸಿ,

ಮನಕೆ ಮುದ

ನೀಡಿದರೆ

ಅದುವೆ ಸಾಕು,

ಹುಲಗೂರ

ಸಂತೆಯ.

ಹಣ

ಯಾಕೆ ಬೇಕು?


ಡಾ. ಬಸವರಾಜ ಸಾದರ

14 views0 comments
bottom of page