top of page

ತೊಟ್ಟು-೧೨೮

ಬೇಯು-ಕಾಯು

----------------------

ಬೆಂದ

ಮೇಲೂ

ಉಣ್ಣದೆ,

ಅರಳಲಿ

ಎಂದು

ಕಾಯುತ್ತಾರೆ

ಸುಡುವ

ಅನ್ನ;

ತಾಳ್ಮೆಯ

ಬಾಳಿಗೆ

ಇದು

ಕಲಿಸಬೇಕು

ಉಮಗೊಳ್ಳುವ

ಅರಿವಿನ

ಪಾಠವನ್ನ.


ಡಾ. ಬಸವರಾಜ ಸಾದರ

8 views0 comments
bottom of page